ಬಾವಲಿ: ಚಲಿಸುತ್ತಿದ್ದ ಜೀಪ್ ಮೇಲೆ ಮರವೊಂದರ ಕೊಂಬೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಹೆಚ್.ಡಿ. ಕೋಟೆ-ಮಾನಂದವಾಡಿ ರಸ್ತೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ಗೇಟ್ ಬಳಿ ನಡೆದಿದೆ. ಗಾಯಗೊಂಡವರನ್ನು ಕೇರಳದ ಕಲ್ಪಟ್ಟೆ ನಿವಾಸಿ ನಿಸಾರ್ ಅಲಿಯಾಸ್ ನಾಸಿರ್(35) ಎಂದು ಗುರುತಿಸಲಾಗಿದೆ. ನಿಸಾರ್ ತನ್ನ ಜೀಪ್(ಕೆಎಲ್.11, ಬಿ.7821)ನಲ್ಲಿ ಇಂದು ಸಂಜೆ 4.10ರಲ್ಲಿ ಹೆಚ್.ಡಿ.ಕೋಟೆಯಿಂದ ಅಂತರಸಂತೆ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದಾಗ ನಾಗರಹೊಳೆ ಅಭಯಾರಣ್ಯ ಮೂಲಕ ಹಾದು ಹೋಗುವ ಮಾನಂದವಾಡಿ ರಸ್ತೆಯ ಮದ್ದೂರು ಗೇಟ್ ಬಳಿ ಹಠಾತ್ತನೆ…
ಮೈಸೂರು
ನಾಗರಹೊಳೆ ಅಭಯಾರಣ್ಯದಿಂದ ಗ್ರಾಮಗಳತ್ತ ದಾಳಿಯಿಡುತ್ತಿರುವ ಆನೆಗಳು
June 8, 2018ನಾಗರಹೊಳೆ ಅರಣ್ಯದಿಂದ ಗ್ರಾಮದ ಕಡೆ ಆನೆ ನಡೆ ಆನೆ ದಾಳಿಗೆ ಯುವಕನ ಬೈಕ್ ಜಖಂಗೊಂಡಿರುವುದು ಕಾಡಿನತ್ತ ಅಟ್ಟಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು ನಾಗರಹೊಳೆ: ನಾಗರಹೊಳೆ ಮೀಸಲು ಅರಣ್ಯ ಪ್ರದೇಶದಿಂದ ರೈಲ್ವೇ ಬ್ಯಾರಿಕೇಡ್ ಭೇದಿಸಿ ಹೊರ ಬರುತ್ತಿರುವ ಕಾಡಾನೆಗಳು, ವೀರನಹೊಸಹಳ್ಳಿ ಬಳಿಯ ಗ್ರಾಮಗಳತ್ತ ದಾಳಿ ನಡೆಸುತ್ತಿವೆ.ಕಳೆದ ರಾತ್ರಿ ಆನೆಯೊಂದು ಗ್ರಾಮದ ಜಮೀನುಗಳಿಗೆ ನುಗ್ಗಿ, ಬಾಳೆ ಹಾಗೂ ಇತರೆ ಬೆಳೆಗಳನ್ನು ನಾಶ ಮಾಡಿರುವುದಲ್ಲದೆ, ಹಾಡಿಯ ಯುವಕನೊರ್ವನ ಬೈಕ್ ಅನ್ನು ಜಖಂಗೊಳಿಸಿದೆ. ಬೆಳೆ ನಾಶ ಮಾಡಿದ ನಂತರ ಒಂಟಿ ಸಲಗವು ರೈಲ್ವೇ…