ಮಡಿಕೇರಿ: ಜೀವನದಿ ಕಾವೇರಿ ಉಗಮ ಸ್ಥಾನದಿಂದಲೇ ಮಲಿನ ಗೊಳ್ಳುತ್ತಿದ್ದು, ಕಾವೇರಿ ಮಾತೆ ಎಲ್ಲರ ತಾಯಿ ಎಂಬ ಜಾಗೃತಿ ಮೂಡಿಸುವುದ ರೊಂದಿಗೆ ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ, ಸದ್ಭಾವನೆಯನ್ನು ಮೂಡಿ ಸುವ ಸಲುವಾಗಿ ‘ನಮಾಮಿ ಕಾವೇರಿ’ ಎಂಬ ಜೀವನದಿ ಕಾವೇರಿ ಪುನರುತ್ಥಾನ ಅಭಿಯಾ ನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು. ನಗರದ ಶ್ರೀ ಓಂಕಾರ ಸದನದಲ್ಲಿ ತಲ ಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರು ದೀಪ ಪ್ರಜ್ವ ಲಿಸಿ, ತೀರ್ಥ ರೂಪಿಣಿ ಕಾವೇರಿ ಮಾತೆಯ ಶ್ಲೋಕ ಉಚ್ಚರಿಸುವ ಮೂಲಕ ಅಭಿ…