ಚಾಮರಾಜನಗರ : ಚಾಮರಾಜನಗರದಿಂದ ಸಂತೇ ಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-209 ರಸ್ತೆಯ ಕಾಡಹಳ್ಳಿ ಗೇಟ್ ಬಳಿ ಇರುವ ಬೃಹದಾಕಾರ ವಾದ ಹಳ್ಳ ಅಮಾಯಕ ವಾಹನ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ. ಚಾಮರಾಜನಗರದಿಂದ ಕೇವಲ ಎರಡು ಕಿಮೀ ಅಂತರದಲ್ಲಿ ಕಾಡಹಳ್ಳಿ ಗೇಟ್ ಇದೆ. ಈ ಗೇಟ್ನ ಮುಂಭಾಗ ರಸ್ತೆಯ ಮಧ್ಯ ಭಾಗದಲ್ಲಿ ಭಾರೀ ಹಳ್ಳ ಇದೆ. ಈ ಹಳ್ಳವನ್ನು ಗಮನಿಸದ ಅನೇಕ ವಾಹನ ಸವಾರರು ಹಳ್ಳಕ್ಕೆ ವಾಹನ ಬಿಟ್ಟು ಪ್ರಾಣತೆತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡು ವಂತೆ ಭಾನುವಾರ ರಾತ್ರಿ ಚಾಮರಾಜ…