Tag: Panchakarma treatments

ಮಾವುತ, ಕಾವಾಡಿಗಳು, ಅರಮನೆ ಸಿಬ್ಬಂದಿಗೆ ಪಂಚಕರ್ಮ ಚಿಕಿತ್ಸೆ
ಮೈಸೂರು

ಮಾವುತ, ಕಾವಾಡಿಗಳು, ಅರಮನೆ ಸಿಬ್ಬಂದಿಗೆ ಪಂಚಕರ್ಮ ಚಿಕಿತ್ಸೆ

September 18, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ 12 ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಇವುಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬ ದವರಿಗಾಗಿ ಆಯುಷ್ ಇಲಾಖೆ ಪಂಚ ಕರ್ಮ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಇಂಗ್ಲೀಷ್ ಮೆಡಿಸಿನ್ ಪಡೆಯಲು ಹಿಂದೇಟು ಹಾಕುವ ಮಾವುತರು, ಕಾವಾಡಿಗಳು ಹಾಗೂ ಕುಟುಂಬದ ಸದಸ್ಯರು ಪಂಚ ಕರ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಕೋರಿಕೆ ಮೇರೆಗೆ ಕಳೆದ 7 ವರ್ಷದಿಂದ ಜಿಲ್ಲಾ ಆಯುಷ್ ಇಲಾಖೆಯು ಅರಮನೆ ಆವರಣದಲ್ಲಿ ಪಂಚಕರ್ಮ ಚಿಕಿತ್ಸಾ ಕೇಂದ್ರ ತೆರೆದು, ದಸರಾ…

Translate »