ಮೈಸೂರು: ಸಂಪೂರ್ಣ ಕಂಪ್ಯೂಟ ರೀಕರಣಗೊಂಡಿರುವ ಕಾರ್ಮಿಕ ಭವಿಷ್ಯ ನಿಧಿ ಸಂಘ ಟನೆ(EPFO)ಯು ಪ್ರತೀ ವರ್ಷ ನವೆಂಬರ್ ಮಾಹೆ ಯಲ್ಲಿ ತಮ್ಮ ಗ್ರಾಹಕ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರದ ನೋಂದಣಿ ಮಾಡುತ್ತಾ ಬಂದಿದೆ. ಮೈಸೂರಿನ ಗಾಯಿತ್ರಿಪುರಂನಲ್ಲಿರುವ ಪ್ರಾದೇಶಿಕ ಇಪಿಎಫ್ ಕಚೇರಿಯಲ್ಲಿ ತನ್ನ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಪಿಎಫ್ ಪಿಂಚಣಿದಾರರ ಜೀವಿತ ಪ್ರಮಾಣ ಪತ್ರವನ್ನು ನವೆಂಬರ್ 2 ರಿಂದ ನೋಂದಣಿ ಕಾರ್ಯ ಆರಂಭಿಸಿದೆ. ಪಿಂಚಣಿದಾರರ ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಹಣ ವನ್ನು ಹಾಕುತ್ತಿರುವುದರಿಂದ…
ಮೈಸೂರು
ನಿವೃತ್ತಿ ವೇತನಕ್ಕೆ ಆಗ್ರಹ: ಸಿಜಿಬಿ ನೌಕರರ ಮತ ಪ್ರದರ್ಶನ
November 17, 2018ಮೈಸೂರು: ಗ್ರಾಮೀಣ ಬ್ಯಾಂಕ್ಗಳಲ್ಲಿನ ದಿನಗೂಲಿ ಮತ್ತು ಹೊರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ವಾಣಿಜ್ಯ ಬ್ಯಾಂಕ್ಗಳ ಉದ್ಯೋಗಿಗಳಿಗೆ ಇರುವ ನಿವೃತ್ತಿ ವೇತನವನ್ನು ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಮೀಣ ಬ್ಯಾಂಕ್ಗಳ ನೌಕರರಿಗೂ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಕಾವೇರಿ ಗ್ರಾಮೀಣ ಬ್ಯಾಂಕ್ನ ಅಧಿಕಾರಿಗಳು (ಎಆರ್ಆರ್ಬಿಇಎ) ಮತ್ತು ನೌಕರರ (ಎಕೆಜಿಬಿಇಎಫ್) ಸಂಘಗಳು ಬುಧವಾರ ಮೈಸೂರಿನಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ಎದುರು ಮತ ಪ್ರದರ್ಶನ ನಡೆಸಿದರು. 1993ರ ಒಪ್ಪಂದದಂತೆ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಇಂಕ್ರಿಮೆಂಟ್…