Tag: Prof. C. Naganna

ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ
ಮೈಸೂರು

ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ

November 22, 2020

ಮೈಸೂರು, ನ.21(ಎಂಟಿವೈ)-ವರ್ತ ಮಾನದ ಗ್ರಾಮೀಣ ಭಾರತದ ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣವಾಗಬಲ್ಲದು ಎಂದು ಸಾಹಿತಿ ಪ್ರೊ. ಸಿ. ನಾಗಣ್ಣ ಅಭಿ ಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಸಿಂಧುವಳ್ಳಿ ಸುಧೀರ್ ಅವರ `ಪರದೇಶಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರೆ ಕಥೆಗಳು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ದಲಿತರು ಎದುರಿ ಸುತ್ತಿರುವ ಸಂಕಷ್ಟದ ಪರಿಸ್ಥಿತಿ, ಅವರಲ್ಲಿನ ತಳಮಳ, ದೈನಂದಿನ ಜೀವನದಲ್ಲಿ…

Translate »