Tag: Prof K. Ramdas

ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ
ಮೈಸೂರು

ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ

June 18, 2018

ಮೈಸೂರು:  `ರಾಮರಾಜ್ಯ ಪರಿಕಲ್ಪನೆ’ಯಿಂದ ದೇಶದಲ್ಲಿ ಕೋಮು ಸೌಹಾರ್ದತೆ ನೆಲೆಸಲು ಹಾಗೂ ದೇಶ ಕಟ್ಟಲು ಸಾಧ್ಯವಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಸಂವಾದ, ಪುಸ್ತಕ ಬಿಡುಗಡೆ ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜವಾದ, ಅಂಬೇಡ್ಕರ್ ವಾದ ಎಲ್ಲವನ್ನೂ ರಾಮಾಯಣದಲ್ಲಿ ನೋಡಲು ಸಾಧ್ಯವಿದೆ. ರಾಮಾಯಣ ಮಹಾಕಾವ್ಯ ರೂಪಕವಾಗಿದ್ದು ಈ ಹಿನ್ನೆಲೆಯಲ್ಲಿ ನಾವು ಅರ್ಥೈಸಿಕೊಳ್ಳುವುದರ ಆಧಾರದಲ್ಲಿ ಅದರ ಅರ್ಥ…

Translate »