ಮೈಸೂರು,ಫೆ.10(ಆರ್ಕೆಬಿ)- ಅಯೋ ಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೈಸೂರಿನ ಗಣಪತಿ ಆಶ್ರಮದ ಅವ ಧೂತ ದತ್ತಪೀಠದ ವತಿಯಿಂದ 10 ಲಕ್ಷ ರೂ.ಗಳ ಚೆಕ್ ಅನ್ನು ಗಣಪತಿ ಸಚ್ಚಿದಾ ನಂದ ಸ್ವಾಮೀಜಿ ಅವರು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯ ದರ್ಶಿ ಬಸವರಾಜು ಅವರಿಗೆ ನೀಡಿದರು. ಆಶ್ರಮದ ದತ್ತಾತ್ರೇಯ ಸನ್ನಿಧಿಯಲ್ಲಿ ಬುಧವಾರ ಚೆಕ್ ವಿತರಿಸಿದ ಬಳಿಕ ಮಾತ ನಾಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, `ರಾ’ ಎಂದರೆ ಎಲ್ಲಾ ಪಾಪವ ಅನುಭವಿ ಸುವ ಎಂದರ್ಥ. `ಮ’ ಎಂದರೆ ಮತ್ತೊ…