Tag: Ravi Kushalappa

ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…
ಕೊಡಗು

ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…

August 23, 2018

ನೂರು ನಿರಾಶ್ರಿತರೊಂದಿಗೆ ಪಾರಾಗಿ ಬಂದ ಜಿಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪರ ಕಹಿ ಅನುಭವ ಮಡಿಕೇರಿ: ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆ ಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾ ಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲ ದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸವೇ ರೋಚಕ. ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮದ ಬೆಟ್ಟ, ಗುಡ್ಡಗಳಲ್ಲಿ ಪರಿಚಯದವರ ಸುರಕ್ಷಿತ ಮನೆಗಳಲ್ಲಿ ಆಶ್ರಯ ಪಡೆದರೂ ಕ್ಷಣ ಕ್ಷಣಕ್ಕೂ ಜೀವ ಭಯ ಕಾಡುತ್ತಿತ್ತು…. ಬದುಕಿ…

Translate »