– ಎಸ್.ಟಿ.ರವಿಕುಮಾರ್ ಮೈಸೂರು: ಮಳೆ ಆರಂಭ ವಾಯಿತೆಂದರೆ ನೀರು ನಿಸರ್ಗದ ಸೊಬಗಿ ನಲ್ಲಿ ಜಲಪಾತವಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಅತ್ಯಂತ ಆಕರ್ಷಣೀಯ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಜಲಪಾತಗಳ ಸೌಂದರ್ಯ ಎಣ ಕೆಗೂ ಮೀರಿದ್ದು. ದಟ್ಟ ಅರಣ್ಯಗಳಲ್ಲಿ ಉಗಮವಾಗಿ ಬೆಟ್ಟಗುಡ್ಡಗಳ ಮಧ್ಯೆ ನುಸುಳಿ ರಭಸದಿಂದ ಪ್ರಪಾತಕ್ಕೆ ಧುಮ್ಕಿಕ್ಕುವ ಜಲಧಾರೆಗಳನ್ನು ನೋಡುವುದೇ ಚೆಂದ. ಅತೀ ವೇಗದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಓದುವ ಟೆನ್ಷನ್, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಗೃಹಿಣ ಯರಿಗೆ ಮನೆ ನಿಭಾಯಿಸುವ ಚಿಂತೆ. ಈ ಯಾಂತ್ರಿಕ ಜೀವನದ…