Tag: Sadhguru Jaggi Vasudev

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ
ಮೈಸೂರು

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ

September 4, 2019

ಮಡಿಕೇರಿ, ಸೆ.3- ಜೀವನದಿ ಕಾವೇರಿ ಕಳೆದ 8 ವರ್ಷಗಳಿಂದ ಸಮುದ್ರ ಸೇರುವ ಮೊದಲೇ ಸಂಪೂರ್ಣ ಬತ್ತಿ ಹೋಗುತ್ತಿದೆ. ಇಂತಹ ಪರಿಸ್ಥಿತಿಯನ್ನು ದೇಶದ ಹಲವು ನದಿಗಳು ಎದುರಿಸುತ್ತಿದ್ದು, ಇದನ್ನು ನಿಯಂತ್ರಿಸದಿದ್ದಲ್ಲಿ ದಕ್ಷಿಣ ಭಾರತ ಮಾತ್ರ ವಲ್ಲದೇ ದೇಶಾದ್ಯಂತ ಅಂತರ್ಜಲ ಮಟ್ಟ ಕುಸಿದು ಮಹಾ ಪ್ರಾಕೃತಿಕ ವಿಪತ್ತುಗಳು ಸಂಭವಿಸುವ ಕಾಲ ದೂರವಿಲ್ಲ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದ್ದಾರೆ. ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಕಾವೇರಿ ಕೂಗು…

ಮಕ್ಕಳ ಅಂಕಪಟ್ಟಿ ಮನೆಗೆ ಕಳುಹಿಸುವ ಪದ್ಧತಿಗೆ ತಿಲಾಂಜಲಿ ಹೇಳಬೇಕಿದೆ
ಮೈಸೂರು

ಮಕ್ಕಳ ಅಂಕಪಟ್ಟಿ ಮನೆಗೆ ಕಳುಹಿಸುವ ಪದ್ಧತಿಗೆ ತಿಲಾಂಜಲಿ ಹೇಳಬೇಕಿದೆ

September 16, 2018

ಮೈಸೂರು: ಮಕ್ಕಳ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವು ದರಿಂದ ಮಕ್ಕಳು ಅನ ಗತ್ಯ ಗೊಂದಲಕ್ಕೆ ಸಿಲುಕಿ ಬಾಲ್ಯವನ್ನೇ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಅಂಕ ಪಟ್ಟಿಯನ್ನು ಮನೆಗೆ ಕಳುಹಿಸುವ ಪದ್ದತಿಗೆ ತಿಲಾಂಜಲಿ ಹೇಳಬೇಕಿದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ `ಯೂತ್ ಅಂಡ್ ಟ್ರೂತ್’ ಅಭಿಯಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಾಲಾ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವುದರಿಂದ ಮನೆ ವಾತಾವರಣ ಹಾಳಾಗುತ್ತದೆ. ಪೋಷಕರು…

Translate »