ಮೈಸೂರು: ರಿಯಾಯಿತಿ ದರ ಜಾರಿಗೆ ಬಂದ ನಂತರ ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ಧಿ ಎಕ್ಸ್ಪ್ರೆಸ್ನ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾ ಯವೂ ಅಧಿಕವಾಗಿದೆ. ಮೈಸೂರು-ಬೆಂಗಳೂರು ನಡುವಿನ ದರ ಕಡಿಮೆ ಮಾಡಿ ದ್ದರ ಪರಿಣಾಮ 2017ರಲ್ಲಿ ಶತಾಬ್ಧಿ ರೈಲಿನ ಆದಾಯ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2016ರ ಅಕ್ಟೋಬರ್ನಲ್ಲಿ ಎಸಿ-3 (ಚೇರ್ಕಾರ್) ಮೈಸೂರು- ಬೆಂಗಳೂರು ನಡುವೆ ಪ್ರಯಾಣ ದರವನ್ನು 490ರೂ. ಗಳಿಂದ 260ರೂಗಳಿಗೆ ಇಳಿಸಲಾಗಿತ್ತು. ನಂತರ ಪ್ರಯಾಣಿಕರ ಸಂಖ್ಯೆ…