ರೇಷ್ಮೆ ಜವಳಿ ಮಾರಾಟ ಮೇಳ ಉದ್ಘಾಟಿಸಿದ ಮೇಯರ್ ತಸ್ನೀಂ, ಮುಡಾ ಅಧ್ಯಕ್ಷ ರಾಜೀವ್ ಮೈಸೂರು, ನ.21(ವೈಡಿಎಸ್)- ನಂಜರಾಜ ಬಹದ್ದೂರ್ ಛತ್ರದಲ್ಲಿ ಹಸ್ತಶಿಲ್ಪಿ’ ವತಿಯಿಂದ ನ.20 ರಿಂದ 29ರವರೆಗೆ ಆಯೋಜಿಸಿರುವಸಿಲ್ಕ್ ಇಂಡಿಯಾ-2020 ಮೇಳಕ್ಕೆ ಮೇಯರ್ ತಸ್ನೀಂ ಮತ್ತು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ರಾಜೀವ್ ಮಾತನಾಡಿ, ಕೈಮಗ್ಗ ದಿಂದ ತಯಾರಿಸಿದ 14 ರಾಜ್ಯಗಳ ಗುಣಮಟ್ಟದ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ವನ್ನು ಮೈಸೂರಿನಲ್ಲಿ ಆಯೋಜಿಸಿದ್ದು, ನಗರದ ಜನತೆ ಇದರ ಸದುಪಯೋಗ…