ಮೈಸೂರು: ಮೈಸೂರಿನ ಕನ್ನೇಗೌಡನಕೊಪ್ಪಲಿನಲ್ಲಿ ಆ. 7 ರಂದು ನಡೆಯುವ ಗ್ರಾಮದೇವತೆ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ಕನ್ನೇಗೌಡ ಪೈ. ಬಸವಯ್ಯ ಕುಸ್ತಿ ಸಮಿತಿ ವತಿಯಿಂದ ಆ. 5 ರಂದು 5ನೇ ವರ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ 45 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂಜಾಬಿನ ಪೈ. ಪ್ರಿನ್ಸಿಪಾಲ್ ಸಿಂಗ್ ವರ್ಸಸ್ ಹರಿಯಾಣ ಪೈ. ಹಿತೇಶ್ ಕಾಳ ಹಾಗೂ ಕೊಲ್ಲಾಪುರದ ಪೈ. ಸಂತೋಷ್ ದರೋಡ್ ವರ್ಸಸ್ ಪೈ. ಹರಿಯಾಣ ಪೈ. ಸುನೀಲ್ ಚೋಟಿಯಾಲ ಇವರು ಕುಸ್ತಿ ಸೋಲು…