Tag: Tagadur Village

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!
ಮೈಸೂರು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!

May 25, 2018

ಅವೈಜ್ಞಾನಿಕ ಪೈಪ್‍ಲೈನ್ ಕಾಮಗಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಚುಂಚನಹಳ್ಳಿ ಕೆರೆಗೆ ಬಾರದ ನೀರು ತಗಡೂರು:  ಕೆರೆಗಳಲ್ಲಿ ನೀರಿಲ್ಲದೆ ಇರುವುದರಿಂದ ಒಂದೆಡೆ ಅಂತರ್ಜಲ ಕುಸಿತದಿಂದ ಜಾನು ವಾರುಗಳಿಗೆ, ಪ್ರಾಣ ಪಕ್ಷಿಗಳಿಗೆ ಕುಡಿ ಯಲು ನೀರಿಲ್ಲ, ರೈತರಿಗೆ ಬೆಳೆಯಿಲ್ಲ, ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದು ಕಾದು ಕುಳಿತಿದ್ದರೂ ಇನ್ನೂ ಕೈಗೆ ಬಂತು ಅನ್ನುವಷ್ಟರಲ್ಲಿ ಬಾಯಿಗೆ ಬರದೆ ನಿರಾಶೆಯಾಗಿದ್ದಾರೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ…

Translate »