Tag: Talents 2018

ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ
ಮೈಸೂರು

ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ

November 18, 2018

ಮೈಸೂರು: ವನ್ಯ ಜೀವಿಗಳು ವಾಸಿಸು ತ್ತಿರುವ ಅರಣ್ಯ ಪ್ರದೇಶ ದಿನೇ ದಿನೆ ಕಡಿಮೆಯಾಗು ತ್ತಿರುವುದು ಮಾನವ-ಪ್ರಾಣಿ ಸಂಘರ್ಷಕ್ಕೆ ಪ್ರಮುಖ ಕಾರಣ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾ ಮಪ್ಪ ಚೆಲ್ಕಾಪುರೆ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್-9 ಸಂಯುಕ್ತಾಶ್ರಯದಲ್ಲಿ ಮೈಸೂರಿನ ಗೋಕುಲಂನಲ್ಲಿರುವ ಮೈಸೂರು ಪಶ್ಚಿಮ ಲಯನ್ಸ್ ಸೇವಾ ನಿಕೇತನ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ `ಮಾನವ ಪ್ರಾಣಿ ಸಂಘರ್ಷ: ಶಾಂತಿಯುತ ಸಹಬಾಳ್ವೆ’ (Human-Animal Conflict : Finding Peaceful Co-Existence) ಕುರಿತ ಟ್ಯಾಲೆಂಟ್ಸ್…

Translate »