Tag: Tejaswi-80

ಪೂರ್ಣಚಂದ್ರ ತೇಜಸ್ವಿ ಸೂಕ್ಷ್ಮತೆಯುಳ್ಳ `ಜನವಿಜ್ಞಾನಿ’
ಮೈಸೂರು

ಪೂರ್ಣಚಂದ್ರ ತೇಜಸ್ವಿ ಸೂಕ್ಷ್ಮತೆಯುಳ್ಳ `ಜನವಿಜ್ಞಾನಿ’

September 9, 2018

 ಪರಿಸರವಾದಿ ನಾಗೇಶ್ ಹೆಗಡೆ ಅಭಿಮತ ಮೈಸೂರಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80’ ಸ್ಮರಣೆ ಮೈಸೂರು: ಮಣ್ಣಿನ ಸೊಗಡು, ಸಸ್ಯ ಸಂಪತ್ತು, ನದಿ-ತೊರೆಗಳ ಬಗೆಗೆ ಪ್ರತಿಸ್ಪಂದನೆ ಮೂಲಕ ಅಭಿವ್ಯಕ್ತಿಗೊಳಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಸತ್ವವನ್ನು ಜಗತ್ತಿಗೆ ಸಾರಿದ `ಜನವಿಜ್ಞಾನಿ’ ಎಂದು ಚಿಂತಕ ಹಾಗೂ ಪರಿಸರವಾದಿ ನಾಗೇಶ್ ಹೆಗಡೆ ಸ್ಮರಿಸಿದರು. ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮದಿನ…

Translate »