Tag: Vijayashreepura

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ
ಮೈಸೂರು

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ

September 7, 2018

ಆತಂಕಕ್ಕೀಡಾಗಿರುವ ನಿವಾಸಿಗಳಿಗೆ ಶಾಸಕ ಎಲ್.ನಾಗೇಂದ್ರ ಅಭಯ ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವ ರೊಂದಿಗೆ ಚರ್ಚಿಸಿ, ವಿಜಯಶ್ರೀಪುರ ಬಡಾ ವಣೆಯಲ್ಲಿನ ಮನೆಗಳನ್ನು ಉಳಿಸಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ, ಮನೆ ಕಳೆದುಕೊಳ್ಳುವ ಆತಂಕದಲ್ಲಿರುವ ನಿವಾಸಿಗಳಿಗೆ ಇಂದಿಲ್ಲಿ ಅಭಯ ನೀಡಿದ್ದಾರೆ. ರಾಜ್ಯ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಬಡಾವಣೆಯಲ್ಲಿ ಸಭೆ ನಡೆಸಿ, ಸಮಾಲೋಚಿಸಿದ ಶಾಸಕರು ವಸ್ತುಸ್ಥಿತಿಯ ಮಾಹಿತಿ ಪಡೆದರು. ಈ ಹಿಂದೆಯೇ ಮುಡಾದಿಂದ ಭೂ ಸ್ವಾಧೀನವಾಗಿರುವುದರಿಂದ ವಿಜಯಶ್ರೀಪುರದ ಸರ್ವೆ…

Translate »