Tag: Vishalakshi Devi Wodeyar

ಪ್ರಾಣಿ ಪ್ರಿಯೆ ವಿಶಾಲಾಕ್ಷಿದೇವಿ ಒಡೆಯರ್
ಮೈಸೂರು

ಪ್ರಾಣಿ ಪ್ರಿಯೆ ವಿಶಾಲಾಕ್ಷಿದೇವಿ ಒಡೆಯರ್

October 21, 2018

ಮೈಸೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಜಯಚಾಮ ರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು ಪ್ರಾಣಿಪ್ರಿಯರೂ ಆಗಿದ್ದು, ಈ ಹಿಂದೆ ತಮ್ಮ ಮನೆಯಲ್ಲಿಯೇ ಚಿರತೆಗಳನ್ನು ಸಾಕಿದ್ದರು. ಬಂಡೀಪುರ ಅಭಯಾರಣ್ಯದ ಸಮೀಪವಿರುವ ತಮ್ಮ ರೆಸಾರ್ಟ್‍ನಲ್ಲಿ ಈ ಹಿಂದೆ ಹಲವು ಚಿರತೆಗಳನ್ನು ಸಾಕಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಅಲ್ಲದೆ ಬಂಡೀಪುರ ಕ್ಯಾಂಪ್‍ನಲ್ಲಿದ್ದ ದಸರಾ ಆನೆ ಚೈತ್ರ, ಲಕ್ಷ್ಮೀ, ಜಯಪ್ರಕಾಶ ಸೇರಿದಂತೆ ಇನ್ನಿತರ ಆನೆಗಳಿಗೆ ಆಹಾರ ಪದಾರ್ಥಗಳನ್ನು ತಂದು ಕೊಡುವ ಮೂಲಕ ಸಾಕಾನೆ ಗಳನ್ನು…

Translate »