Tag: Belur

ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ
ಹಾಸನ

ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ

April 19, 2018

ಬೇಲೂರು: ಬಸವಣ್ಣನವರ ನುಡಿಯಂತೆ ಇಂದಿನ ದಿನವನ್ನು ಬಸವೇಶ್ವರ ಜಯಂತಿ ಬದಲಾಗಿ ಕಾಯಕದ ದಿನವೆಂದು ಆಚರಿಸುವ ಅಗತ್ಯವಿದೆ ಎಂದು ತಾಲೂಕು ಶರಣ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ಸಿ.ಎಂ.ನಿಂಗರಾಜು ಹೇಳಿದರು. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ದೇಹ ಮತ್ತು ಮನಸ್ಸನ್ನು ಸ್ವಚ್ಛತೆಯನ್ನಾಗಿ ಇಟ್ಟಿಕೊಳ್ಳಲು ಬಸವಣ್ಣನವರ ಹಿತನುಡಿ ಇಂದಿಗೂ ಅಗತ್ಯವಾಗಿದೆ. ಇಂದು ನಾವು ಹೇಳುವುದೇ ಒಂದು, ನಡೆ ಮತ್ತೊಂದಾಗಿದೆ. ಹಣ, ಅಧಿಕಾರದ ಹಿಂದೆ ಓಡುತ್ತಿ ದ್ದೇವೆ. ಆತ್ಮಶುದ್ಧಿ…

1 7 8 9
Translate »