ಮೈಸೂರು,ಫೆ.15(ಪಿಎಂ)-ಸಾರ್ವಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್ನ ಮೈಸೂರು ಉತ್ಪಾ ದನಾ ಘಟಕದ ಕಾರ್ಮಿಕರು ಸೋಮ ವಾರ ಪ್ರತಿಭಟನೆ ಆರಂಭಿಸಿದರು. ಭಾರತ್ ಅರ್ಥ್ ಮೂವರ್ಸ್ ಎಂಪ್ಲಾ ಯಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಾರ್ಮಿಕರು ಇಂದಿನಿಂದ 6 ದಿನಗಳ ಕಾಲ ಪ್ರತಿದಿನ ಮಧ್ಯಾಹ್ನ 2.30ರಿಂದ 3.30ರವ ರೆಗೆ ಪ್ರತಿಭಟನೆ ನಡೆಸಲು ಮುಂದಾಗಿ ದ್ದಾರೆ. ಅಂತೆಯೇ ಇಂದು ಹೂಟಗಳ್ಳಿ-ಕೆಆರ್ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ 600ಕ್ಕೂ ಹೆಚ್ಚು…
ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆ ಪ್ರತ್ಯಕ್ಷ
December 16, 2019ಮೈಸೂರು, ಡಿ.15(ಎಂಟಿವೈ)-ಮೈಸೂರಿನ ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಸಿದೆ. ಬೆಮೆಲ್ ಆವರಣ ದಲ್ಲಿ ಚಿರತೆ ಹಾವಳಿ ಹೆಚ್ಚಾ ಗುತ್ತಿದ್ದು, ಕಳೆದ 3 ವರ್ಷ ದಿಂದ 4 ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾ ಗಿದೆ. ಆದರೂ ಮತ್ತೆ ಮತ್ತೆ ಚಿರತೆ ಪ್ರತ್ಯಕ್ಷವಾಗಿ ಬೆಮೆಲ್ ಸಿಬ್ಬಂದಿ ಹಾಗೂ ಅಲ್ಲಿನ ವಸತಿನಿಲಯಗಳಲ್ಲಿ ವಾಸಿ ಸುತ್ತಿರುವವರಿಗೆ ಭಯದ ವಾತಾವರಣ ಉಂಟು ಮಾಡಿದೆ. ಕಳೆದ 15 ದಿನದ ಹಿಂದಷ್ಟೇ…
ಶಾಸಕ ರಾಮದಾಸ್ರಿಂದ ಬೆಮೆಲ್ ನಗರದಲ್ಲಿ ಸ್ವಚ್ಛತಾ ಅಭಿಯಾನ
November 6, 2018ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆಯ 63ನೇ ವಾರ್ಡ್ ವ್ಯಾಪ್ತಿಯ ಬೆಮೆಲ್ ನಗರದಲ್ಲಿ ಸ್ಥಳೀಯರೊಂದಿಗೆ ಸೇರಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದರು. ಬೆಮಲ್ ನಗರದ ಗಣಪತಿ ದೇವಾಲಯದ ಬಳಿ ಯಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ವಿವಿಧ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದೇ ವೇಳೆ ಮಾತನಾಡಿದ ಎಸ್.ಎ. ರಾಮದಾಸ್ ಅವರು, ಈಗಾಗಲೇ ಸ್ವಚ್ಛತಾ ಅಭಿಯಾನ ಕ್ಷೇತ್ರದಾದ್ಯಂತ ಆರಂಭಿಸಲಾಗಿದ್ದು, ಒಂದೊಂದು…