Tag: Cinema

ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ
ಮೈಸೂರು

ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ

July 10, 2018

ಮೈಸೂರು:  ಇಂದು ಹೆಸರಾಂತ ಕವಿಗಳ ಪದ್ಯಗಳನ್ನು ಸಿನಿಮಾಗಳಲ್ಲಿ ಅರ್ಥಹೀನವಾಗಿ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯ ವಿಠಲ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ್ದ ಕವಿ ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಜಿ.ಪಿ.ರಾಜರತ್ನಂ ಅವರು ತೀರಿಕೊಂಡ ತಮ್ಮ ಪತ್ನಿಯನ್ನು ಕುರಿತು `ನೀ ನಂಗೆ ಬೆಳಕಾಗಿದ್ದೆ ನಂಜಿ…’ ಎಂಬ ಪದ್ಯ ಮತ್ತು ಡಾ.ದ.ರಾ.ಬೇಂದ್ರೆಯವರು ತಮ್ಮ ತೊಡೆಯ ಮೇಲೆ ಪುತ್ರನ…

ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ
ಮೈಸೂರು

ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ

July 9, 2018

ಮೈಸೂರು: `ಶ್ರೀಗರಿ’ ಸಿನಿಮಾದ ಧ್ವನಿಸುರಳಿಯನ್ನು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಅಂಕಣಕಾರ ಡಾ.ಎಂ.ಆರ್.ರವಿ ಬಿಡುಗಡೆಗೊಳಿಸಿದರು. ಕರ್ನಾಟಕ ಕಾವಲು ಪಡೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಹೇಶ್ವರ್ ವಿದ್ಯಾರಣ್ಯಂ ಅವರ ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನವಿರುವ `ಶ್ರೀಗರಿ’ ಕನ್ನಡ ಸಿನಿಮಾದ ಧ್ವನಿ ಸುರಳಿಯನ್ನು ಡಾ.ಎಂ. ಆರ್.ರವಿ ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚಿನ ಚಿತ್ರಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಆದ್ಯತೆ ಇಲ್ಲವಾಗಿದ್ದು, ಪರಿಣಾಮ ಪ್ರೇಕ್ಷಕ ರನ್ನು ಗೆಲ್ಲುವಲ್ಲಿ ಸಿನಿಮಾಗಳು ವಿಫಲ ವಾಗುತ್ತಿವೆ ಎಂದು ವಿಷಾದಿಸಿದರು….

Translate »