ಮೈಸೂರು: ಜನಸಾಮಾನ್ಯರಿಗೆ ಅನುಕೂಲ ಆಗುವಂತಹ ಸಂಶೋಧನೆಗಳು ಹೆಚ್ಚಾದರೆ ಮಾತ್ರ ಸಂಶೋಧನೆಗಳಿಗೆ ಹೆಚ್ಚು ಮಹತ್ವ, ಅರ್ಥ ಸಿಗುತ್ತವೆ ಎಂದು ಮೈಸೂರಿನ ಸಿಎಸ್ಐಆರ್-ಸಿಎಫ್ಟಿಆರ್ಐ ನಿರ್ದೇಶಕ ಜೀತೇಂದ್ರ ಜೆ.ಜಾದವ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಸಿಎಫ್ಟಿಆರ್ಐ ಸಭಾಂಗಣದಲ್ಲಿ `ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಅವುಗಳಿಗೆ ಕಾಡಿನಲ್ಲಿ ಆಹಾರದ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂಶೋಧಕರು, ಕಾಡು ಪ್ರಾಣಿಗಳು ನಾಡಿಗೆ ಬರದೆ ಕಾಡಿನಲ್ಲಿ ಅವುಗಳಿಗೆ ಆಹಾರ…
ಮೈಸೂರು
ಸಿಎಸ್ಐಆರ್-ಸಿಎಫ್ಟಿಆರ್ಐನಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ನೋಂದಣಿ ಆರಂಭ
June 24, 2018ಮೈಸೂರು: ಮೈಸೂರಿನ ಸಿಎಸ್ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ವಿಶಿಷ್ಠ ಸಮ್ಮೇಳನವೊಂದಕ್ಕೆ ಸಾಕ್ಷಿಯಾಗಲಿದೆ, ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘದ ನೆರವಿನೊಂದಿಗೆ ವಿಶೇಷವಾಗಿ ವಿದ್ಯಾರ್ಥಿಗಳೇ ಕಲ್ಪಿಸಿ, ಆಯೋಜಿಸಿ, ಸಂಘಟಿಸುತ್ತಿರುವ “ಜೈವಿಕ ವಿಜ್ಞಾನದಲ್ಲಿ ಸಂಶೋಧನೆಗಳ ಮುನ್ನಡೆ” ಕುರಿತ ಸಿಎಸ್ಆರ್ಐ-ಸಿಎಫ್ಟಿಆರ್ಐ-ವಿದ್ಯಾರ್ಥಿಗಳ ಸಮ್ಮೇಳನ (ಸಿಸಿಎಸ್ಎಸ್2018) ಜುಲೈ 13ರಂದು ಸಿಎಫ್ಟಿಆರ್ಐನಲ್ಲಿ ಜರುಗಲಿದೆ. ಸಮ್ಮೇಳನವು ವಿವಿಧ ಜೀವ ವಿಜ್ಞಾನದ ಶಾಖೆಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸಂಶೊಧಕರ ನಡುವೆ ನಿಕಟ ಮಾತುಕತೆಗೆ ರಂಗವಾಗಲಿದೆ. ಸಿಎಸ್ಐಆರ್-ಸಿಎಫ್ಟಿಆರ್ಐ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಷಯದಲ್ಲಿ ಸಂಶೋಧನೆ…