ಮೈಸೂರು: ಮೈಸೂರು ಕುಸ್ತಿಯೆಂದರೆ ರಾಜ್ಯದ ಕುಸ್ತಿ ಕುಲಬಾಂಧವರಿಗೆಲ್ಲಾ ಹಬ್ಬವಿದ್ದಂತೆ. ಆದರೆ, ವರ್ಷ ದಿಂದ ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಕಡಿಮೆಯಾಗಿದ್ದು, ಇದರಿಂದ ಕುಸ್ತಿಪಟುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಜಿ ಕುಸ್ತಿಪಟು ಬೆಳ ಗಾವಿಯ ಪೈ.ರತನ್ ಮಠಪತಿ ಬೇಸರ ವ್ಯಕ್ತಪಡಿಸಿದರು. ಡಿ.ದೇವರಾಜ ಅರಸು ವಿವಿ ಧೋದ್ದೇಶ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿಯ 63 ಕೆಜಿ ವಿಭಾಗದ ಕುಸ್ತಿ ನಡೆಯುವ ವೇಳೆ ತೀರ್ಪುಗಾರರು 2 ಅಂಕ ನೀಡುವ ಬದಲಾಗಿ 4 ಅಂಕಗಳನ್ನು ನೀಡಿದರು. ಈ…