ಮೈಸೂರು, ಆ.21(ಎಸ್ಪಿಎನ್)-ಗೃಹ ಬಳಕೆ ಸಿಲಿಂಡರ್ ಬಳಸಿಕೊಂಡು ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿ ಓರ್ವನನ್ನು ಬಂಧಿಸಿ ರುವ ಸಿಸಿಬಿ ಪೊಲೀಸರು, ಅಕ್ರಮಕ್ಕೆ ಬಳ ಸಿದ್ದ 20 ಸಿಲಿಂಡರ್ ಹಾಗೂ ಪರಿಕರ ಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾದ ನಿವಾಸಿ ಗುಲ್ಷಾದ್ ಅಹಮದ್(49)ಬಂಧಿತ ಆರೋಪಿ. ಆ.21 ರಂದು ನಂಜು ಮಳಿಗೆ ಸರ್ಕಲ್ ಬಳಿಯ ಖಾದ್ರಿಯಾ ಮಸೀದಿ ಕಟ್ಟಡದಲ್ಲಿರುವ ಕೆಜಿಎನ್ ಗ್ಯಾಸ್ ಸ್ಟೌವ್ ಸೇಲ್ಸ್ & ಸರ್ವೀಸ್ ಅಂಗಡಿಯ ಮೇಲೆ ದಾಳಿ ಮಾಡಿದ ವೇಳೆ ಈ…
ಮೈಸೂರು
ಉರುಳಿ ಬಿದ್ದ ಸಿಲಿಂಡರ್ ತುಂಬಿದ ಲಾರಿ
October 13, 2018ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿರ್ಬಂಧ, ಪರಿಹಾರ ಕಾರ್ಯಾಚರಣೆ, ಸಾರಾ ಕನ್ವೆನ್ಷನ್ ಬಳಿ ರಿಂಗ್ ರಸ್ತೆಯಲ್ಲಿ ಘಟನೆ ಮೈಸೂರು: ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಮಗುಚಿ ಬಿದ್ದ ಘಟನೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಕನ್ವೆನ್ಷನ್ ಹಾಲ್ ಬಳಿ ರಿಂಗ್ ರಸ್ತೆಯಲ್ಲಿ ಇಂದು ರಾತ್ರಿ ಸಂಭವಿಸಿದೆ. ಲಾರಿಯಲ್ಲಿದ್ದ ಸಿಲಿಂಡರ್ಗಳೆಲ್ಲವೂ ಗ್ಯಾಸ್ನಿಂದ ಭರ್ತಿಯಾಗಿದ್ದು, ಲಾರಿ ಮಗುಚಿದಾಗ ಸಿಲಿಂಡರ್ಗಳು ರಸ್ತೆಯಲ್ಲಿ ಚೆಲ್ಲಾಡಿವೆ. ಚಾಲಕ ಸಣ್ಣಪುಟ್ಟ ಗಾಯ ಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ರಸ್ತೆಯಲ್ಲಿ ಬಿದ್ದಿರುವ ಹಾಗೂ ಲಾರಿಯಲ್ಲೇ ಉಳಿದಿರುವ ಸಿಲಿಂಡರ್ಗಳಲ್ಲಿ ಯಾವುದಾದರೂ ಒಂದು ಒತ್ತಡ…