Tag: Hasssan

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನಾ ರ್ಯಾಲಿ
ಹಾಸನ

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನಾ ರ್ಯಾಲಿ

February 22, 2019

ಹಾಸನ: ಜಿಲ್ಲಾ ಕೈಗಾರಿಕಾ ವಲಯದಲ್ಲಿ ಸ್ಥಾಪನೆಯಾ ಗಿರುವ ಖಾಸಗಿ, ಕೇಂದ್ರ ಮತ್ತು ರಾಜ್ಯ ಅನುದಾನಿತ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ಜಯ ಕರ್ನಾಟಕ ಸಂಘಟನೆಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಭವನದಿಂದ ಹೊರಟ ಪ್ರತಿಭಟನಾ ಕಾರರ ರ್ಯಾಲಿಯು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವ ರಣಕ್ಕೆ ತಲುಪಿತು. ಭೂಮಿ ನಮ್ಮದು, ನೀರು ನಮ್ಮದು, ಮೂಲಭೂತ ಸೌಕರ್ಯ ನಮ್ಮದು. ಕೆಲಸ ಮಾತ್ರ ಏಕೆ ನಮಗಿಲ್ಲ, ದುಡಿಯುವ…

ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ
ಹಾಸನ

ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ

December 15, 2018

ರಾಮನಾಥಪುರ:  ರಾಜ್ಯ ಸರ್ಕಾರ ರೈತರ ಸಾಲಮನ್ನಾ ಕುರಿತು ದಿನಕೊಂದು ಹೇಳಿಕೆ ನೀಡುತ್ತಾ ರೈತಪಿ ವರ್ಗದಲ್ಲಿ ಅತಂಕ ಸೃಷ್ಠಿ ಮಾಡುವ ಹುನ್ನಾರ ನಡೆಯುತ್ತಿದೆ. ರಾಜ್ಯ ಸರ್ಕಾರದ ಮಾತಿನಂತೆ ತಂಬಾಕು ಬೆಳೆಗಾರರು ಸೇರಿ ದಂತೆ ಎಲ್ಲಾ ರೈತರ 2 ಲಕ್ಷ ರೂವರೆಗೆ ಸಾಲ ಮನ್ನಾ ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ಒತ್ತಾಯಿಸಿದರು. ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ತಂಬಾಕು ಹರಾಜು…

Translate »