ಮೈಸೂರು: ಗಡಿ ಕಾಯುವ ಸೈನಿಕರಿಗೆ ಮೈಸೂರಿನಲ್ಲಿ ಟೋಪಿ ಮತ್ತು ಸ್ಕಾರ್ಫ್ ತಯಾರಾಗುತ್ತಿದೆ. ಚೆನ್ನೈ ಮೂಲದ ಮದರ್ ಇಂಡಿ ಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯ ಪ್ರಾದೇಶಿಕ ಸಂಯೋಜಕಿ ಶಾರದಾ ಸಿ.ಅರಸ್ ಅವರು ಇಂದಿಲ್ಲಿ ಈ ವಿಷಯ ತಿಳಿಸಿದರು. ಹ್ಯಾಟ್ರಿಕ್ ಗಿನ್ನಿಸ್ ದಾಖಲೆ ಮಾಡಿರುವ ಮದರ್ ಇಂಡಿಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯು `ರಿಟರ್ನ್ ವಿತ್ ಥ್ಯಾಂಕ್ಸ್ ಟು ಇಂಡಿಯನ್ ಬ್ರೇವ್ ಬ್ರದರ್ಸ್’ ಘೋಷವಾಕ್ಯದಡಿ ಗಡಿ ಕಾಯುವ ಸೈನಿಕರಿಗಾಗಿ ಮಿಲಿಟರಿ ಹಸಿರು ಬಣ್ಣದ ಉಣ್ಣೆಯಿಂದ ಬೆಚ್ಚಗಿನ ಸ್ಕಾರ್ಫ್ ಮತ್ತು ಟೋಪಿಗಳನ್ನು ತಯಾರಿಸುತ್ತಿದೆ….
ಚಾಮರಾಜನಗರ
ಹುಟ್ಟೂರಿಗೆ ಆಗಮಿಸಿದ ಸೈನಿಕನಿಗೆ ಅದ್ಧೂರಿ ಸ್ವಾಗತ
August 3, 2018ಚಾಮರಾಜನಗರ: ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ತನ್ನ ಹುಟ್ಟೂರು ಚಾಮರಾಜನಗರಕ್ಕೆ ಆಗಮಿಸಿದ ಸೈನಿಕ ಆರ್.ಮಂಜುನಾಥ್ ಅವರನ್ನು ದೇಶ ಪ್ರೇಮಿಗಳು, ಹಿತೈಷಿಗಳು ಹಾಗೂ ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ನಡೆಸಿದರು. ನಗರದ ದೇವಾಂಗ ಬೀದಿಯ ನಿವಾಸಿ ಸಿ.ಎಸ್.ರಂಗಸ್ವಾಮಿ ಮತ್ತು ಮಂಗಳಮ್ಮ ಅವರ ದ್ವಿತೀಯ ಪುತ್ರ ಆರ್.ಮಂಜುನಾಥ್, ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿವೃತ್ತರಾದ ಕಾರಣ ನಗರಕ್ಕೆ ಬುಧವಾರ ರಾತ್ರಿ ಆಗಮಿಸಿದರು. ಈ ವೇಳೆ ಅವರನ್ನು ಪಟಾಕಿ ಸಿಡಿಸಿ,…