ಮೈಸೂರು, ಅ.9(ಆರ್ಕೆ)- ಲಕ್ಷಾಂತರ ಮಂದಿ ಸೇರಿದ್ದ ಜಂಬೂಸವಾರಿ ವೇಳೆ ಮೊಬೈಲ್ ಕಳವು ಹಾಗೂ ಪಿಕ್ಪಾಕೆಟ್ನಂತಹ ಪ್ರಕರಣಗಳು ನಡೆದಿವೆ. ಠಾಣೆಗಳಿಗೆ ಹೋಗಿ ಖುದ್ದಾಗಿ ದೂರು ನೀಡಲು ಸಾಧ್ಯವಾಗದ ಹೊರಗಿನವರು ಮಂಗಳವಾರ ರಾತ್ರಿ ಹಾಗೂ ಇಂದು ಆನ್ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ದೇವರಾಜ ಠಾಣೆಗೆ 25, ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 15, ಮಂಡಿ ಹಾಗೂ ಕೆ.ಆರ್ ಠಾಣೆಗಳಲ್ಲಿ ತಲಾ 8 ಪ್ರಕರಣಗಳು ದಾಖಲಾಗಿವೆ. ನೂಕು ನುಗ್ಗಲಿನಲ್ಲಿ ಕೆಲವರ ಮೊಬೈಲ್ ಫೋನು ಗಳು ನಾಪತ್ತೆಯಾಗಿದ್ದರೆ ಖದೀಮರು ಕೆಲವರ ಜೇಬಿಗೆ ಕತ್ತರಿ ಹಾಕಿ…
ಮೈಸೂರು
ನಾಳೆ ವಿಜಯದಶಮಿ ಮೆರವಣಿಗೆ
October 7, 2019ಮೈಸೂರು, ಅ. 6(ಆರ್ಕೆ)- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅಕ್ಟೋಬರ್ 8ರಂದು ಮಂಗಳವಾರ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿ ಪ್ರಸಿದ್ಧ ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲಿದ್ದು, ಈ ಐತಿಹಾಸಿಕ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಅಕ್ಟೋಬರ್ 8ರಂದು ಮಧ್ಯಾಹ್ನ 2.15 ರಿಂದ 2.58 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಮನೆ ಬಲ ರಾಮ ದ್ವಾರದ ಶ್ರೀ ಕೋಟೆ…