ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಶಾಲೆಯ ಕುಂದು ಕೊರತೆಗೆ ಪರಿಹಾರ ಮೈಸೂರು: ಹಸಿರು ಭಾರತ ಹಾಗೂ ಬಲಿಷ್ಠ ಭಾರತ ಕಾರ್ಯಕ್ರಮದಡಿ ಶನಿವಾರ ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್, ವಿದ್ಯಾರ್ಥಿಗಳಿಗೆ ಗಿಡ ವಿತರಿಸುವುದರೊಂದಿಗೆ ಸಂವಾದ ನಡೆಸಿದರು. ಮೈಸೂರಿನ ಕೆ.ಆರ್.ಕ್ಷೇತ್ರದ ವ್ಯಾಪ್ತಿಯ ಶಾಲೆಗಳಲ್ಲಿ ಪ್ರತಿ ಶನಿವಾರ ಹಸಿರು ಭಾರತ ಹಾಗೂ ಬಲಿಷ್ಠ ಭಾರತದ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಅವುಗಳ ಪೋಷಿಸುವಂತೆ ಪ್ರೇರೇಪಣೆ ನೀಡಲಾಗುತ್ತಿದೆ. ಅಲ್ಲದೆ, ಬಲಿಷ್ಠ ಭಾರತ ಕಾರ್ಯಕ್ರಮದಡಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು…
ಮೈಸೂರು
ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್
June 24, 2018ಮೈಸೂರು: ಸಂಗೀತ ಶಿಕ್ಷಕಿಯೊಬ್ಬರು, ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ವಿಶಿಷ್ಟ ಕ್ಯಾಲೆಂಡರ್ ಹೊರತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಎಂ.ವಿ.ಅನಿತಾ ಅವರು, ಜೂ.11ರಂದು ಶಾಲೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ ಸಮಾರಂಭದಲ್ಲಿ ತಮ್ಮ ವಿಶಿಷ್ಟ ಪರಿಕಲ್ಪನೆಯಿಂದ ರೂಪಿಸಿದ್ದ ಟೇಬಲ್ ಕ್ಯಾಲೆಂಡರ್ನ್ನು, ಗಣ್ಯರಿಂದ ಬಿಡುಗಡೆ ಮಾಡಿಸುವ ಮೂಲಕ, ಶಾಲೆಯ ಸಹೋದ್ಯೋಗಿಗಳು ಹಾಗೂ ಮಕ್ಕಳನ್ನು ಅಚ್ಚರಿಗೊಳಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಬ್ಬರ ಸಹಕಾರ ಪಡೆದು, ರೂಪಿಸಿರುವ ಕ್ಯಾಲೆಂಡರ್ ಸಹಜ ಸುಂದರವಾಗಿದ್ದು, ದೇಶದ ಹೆಮ್ಮೆಯ ಸಂಗೀತ…