Tag: Lalitha Mahal Helipad

ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಮೈದಾನದಲ್ಲಿ  ಪರಿಸರ ಗಾಯನ ಮೂಲಕ ಮರ ಹನನ ವಿರುದ್ಧ ಪ್ರತಿಭಟನೆ
ಮೈಸೂರು

ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಮೈದಾನದಲ್ಲಿ ಪರಿಸರ ಗಾಯನ ಮೂಲಕ ಮರ ಹನನ ವಿರುದ್ಧ ಪ್ರತಿಭಟನೆ

April 19, 2021

ಮೈಸೂರು, ಏ.18(ಎಂಟಿವೈ)- ಹೆಲಿ ಟೂರಿಸಂ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಮೈಸೂರಿನ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಮರಕಡಿಯಲು ಉದ್ದೇಶಿ ಸಿರುವ ಕ್ರಮ ಖಂಡಿಸಿ ಭಾನುವಾರ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಪರಿಸರ ಬಳಗದ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ಪರಿಸರ ಗೀತೆ ಗಾಯನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು. ಲಲಿತಮಹಲ್ ಮೈದಾನದಲ್ಲಿ ಇಂದು ಬೆಳಿಗ್ಗೆ ಹಲವು ಮಂದಿ ಪರಿಸರ ಪ್ರೇಮಿ ಗಳು ಮರ ಕಡಿಯಲು ಉದ್ದೇಶಿಸಿರುವ ಕ್ರಮದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ. ಪರಿಸರದ ಮಹತ್ವ ಸಂದೇಶ ಸಾರುವ ಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಇದೇ…

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್  ಸುತ್ತಮುತ್ತ ಹಾಕಿದ್ದ ಬೇಲಿ ತೆರವು
ಮೈಸೂರು

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಸುತ್ತಮುತ್ತ ಹಾಕಿದ್ದ ಬೇಲಿ ತೆರವು

December 25, 2018

ಮೈಸೂರು: ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ದಿಢೀರ್ ಹಾಕಿದ್ದ ಬೇಲಿಯನ್ನು ಸೋಮವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಕಾರ್ಯಾಚರಣೆಗೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬರನ್ನು ಆಲನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಹೆಲಿಪ್ಯಾಡ್‍ಗೆ ಹೊಂದಿಕೊಂಡಂತೆ 7 ಎಕರೆ ಭೂಮಿಗೆ ಬೇಲಿ ಹಾಕುವ ಕಾರ್ಯವನ್ನು ಕಳೆದ 4 ದಿನಗಳಿಂದ ಮೈಸೂರಿನ ನಿವಾಸಿ ಕೆ.ಮನು ಎಂಬುವರು ನಡೆಸುತ್ತಿದ್ದರು. ಮೀನಾಕ್ಷಿ ಎಂಬುವವರಿಂದ ಜಿಪಿಎ ಹೋಲ್ಡರ್ ಆದ ನಮಗೆ ಈ ಭೂಮಿ ಸೇರಿದೆ ಎಂದು ಫಲಕ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2…

ಕುರುಬಾರಹಳ್ಳಿ ಸರ್ವೆ ನಂ.4ರ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಜಾಗದಲ್ಲಿ ಡೆಬ್ರಿಸ್ ತೆರವು ಕಾರ್ಯ
ಮೈಸೂರು

ಕುರುಬಾರಹಳ್ಳಿ ಸರ್ವೆ ನಂ.4ರ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಜಾಗದಲ್ಲಿ ಡೆಬ್ರಿಸ್ ತೆರವು ಕಾರ್ಯ

November 18, 2018

ಮೈಸೂರು: 2015ರಲ್ಲಿ ಜಿಲ್ಲಾಧಿಕಾರಿ ಗಳು ‘ಬಿ’ ಖರಾಬು ಎಂದು ಆದೇಶಿಸಿರುವ ವಿವಾದಿತ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂಬರ್ 4ರ ಬ್ಲಾಕ್ 5ಎ ಮತ್ತು ಸಿ ಪ್ರದೇಶದಲ್ಲಿ ಶೇಖರಣೆಯಾಗಿರುವ ಡೆಬ್ರಿಸ್(ಕಟ್ಟಡ ತ್ಯಾಜ್ಯ) ಅನ್ನು ಖಾಸಗಿ ವ್ಯಕ್ತಿಯೊಬ್ಬರು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಲಲಿತಾ ದ್ರಿಪುರಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ರುವ ಸಿ ಬ್ಲಾಕ್‍ನಿಂದ ಪಕ್ಕದ ಎ ಬ್ಲಾಕಿನ ತಗ್ಗು ಪ್ರದೇಶಕ್ಕೆ ಕಟ್ಟಡ ತ್ಯಾಜ್ಯವನ್ನು ಜೆಸಿಬಿ ಬಳಸಿ ಟ್ರಾಕ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಸಾರ್ವಜನಿಕರು ರಾತ್ರಿ ವೇಳೆ…

ಮೈಸೂರಲ್ಲಿ ಗಾಳಿಪಟ ಸ್ಪರ್ಧೆ ಆಗಸದಲ್ಲಿ ಹಾರಾಡಿದ ಕಾಗದದ ಹಕ್ಕಿಗಳು
ಮೈಸೂರು

ಮೈಸೂರಲ್ಲಿ ಗಾಳಿಪಟ ಸ್ಪರ್ಧೆ ಆಗಸದಲ್ಲಿ ಹಾರಾಡಿದ ಕಾಗದದ ಹಕ್ಕಿಗಳು

July 23, 2018

ಮೈಸೂರು: ಒಂದೆಡೆ ಮುಗಿಲು ಮುಟ್ಟಬೇಕೆಂಬ ಹಂಬಲದಲ್ಲಿ ಮುನ್ನುಗ್ಗುತ್ತಿದ್ದ ಮೀನು, ಮತ್ತೊಂದೆಡೆ ಕ್ಷಣ ಮಾತ್ರದಲ್ಲಿ ಸರ್ರನೇ ಆಗಸಕ್ಕೆ ಜಿಗಿದ ಹನುಮ. ಒಂದಕ್ಕಿಂಥ, ಒಂದು ನಾ ಮುಂದು, ತಾ ಮುಂದು ಎಂದು ಗಾಳಿಯ ಸೀಳಿ ಹಕ್ಕಿಗಳಂತೆ ಹಾರುತ್ತಿದ್ದವು… ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಮೈಸೂರು ವೀರಶೈವ ಸಜ್ಜನ ಸಂಘ ಭಾನುವಾರ ಆಯೋಜಿಸಿದ್ದ 22ನೇ ವರ್ಷದ ಗಾಳಿಪಟ ಸ್ಪರ್ಧೆಯಲ್ಲಿ ಹಿರಿಯರು- ಕಿರಿಯರು ಎಂಬ ಭೇದ-ಭಾವವಿಲ್ಲದೆ ನೂರಕ್ಕೂ ಹೆಚ್ಚು ಮಂದಿ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗಾಳಿಪಟ ಸ್ಪರ್ಧೆ ಆರಂಭವಾಗುತ್ತಿ ದ್ದಂತೆ ಸ್ಪರ್ಧಿಗಳು…

Translate »