Tag: MLA Dr. AT Ramaswamy

ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ
ಹಾಸನ

ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ

August 29, 2018

ಕೇಂದ್ರದಲ್ಲಿ ದಾಸ್ತಾನಿರುವ ಸಾಮಗ್ರಿಯನ್ನು ಸಂತ್ರಸ್ತರ ಮನೆಗೆ ತಲುಪಿಸಲು ಸೂಚನೆ ಕೂಟವಾಳು ಗ್ರಾಮದಲ್ಲಿ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ರಾಮನಾಥಪುರ: ಕಾವೇರಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಇಲ್ಲಿನ ಐ.ಬಿ.ಸರ್ಕಲ್ ಮತ್ತು ತಗ್ಗು ಪ್ರದೇಶದ ಜನರಿಗೆ ರಾಜ್ಯದ ವಿವಿಧೆಡೆ ಯಿಂದ ಜನರು ನೀಡಿದ ಆಹಾರ ಸಾಮಗ್ರಿ ಗಳನ್ನು ಸಂತ್ರಸ್ತರಿಗೆ ನೀಡಲಾಗಿತ್ತು. ಪ್ರಸ್ತುತ ಪ್ರವಾಹ ಕಡಿಮೆಯಾಗಿದ್ದು, ಜನರು ನಿರಾಶ್ರಿತ ಕೇಂದ್ರದಿಂದ ತಮ್ಮ-ತಮ್ಮ ಮನೆ ಗಳಿಗೆ ಹೋಗುತ್ತಿದ್ದಾರೆ. ಆದರೆ, ಸಂತ್ರಸ್ತರಿಗೆ ನೀಡಿದ ಸಾಮಗ್ರಿಗಳು ನಿರಾಶಿತ್ರರ ಕೇಂದ್ರ ದಲ್ಲಿ ಇನ್ನೂ ಉಳಿದಿದ್ದು, ಅವುಗಳನ್ನು…

‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ
ಹಾಸನ

‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ

June 22, 2018

ರಾಮನಾಥಪುರ: ‘ಕ್ಷೇತ್ರದ ಜನರ ಬಳಿಗೆ ಆಡಳಿತ ಎಂಬ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೀಘ್ರವೇ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು. ಪಟ್ಟಣದ ಭಾಗ್ಯಶ್ರೀ ಕಲ್ಯಾಣ ಮಂಟಪ ದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ದರು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿ ಸುವ ಪ್ರಯತ್ನ ಇದಾಗಿದೆ ಎಂದರು. ಗ್ರಾಮೀಣ ಪ್ರದೇಶದ ರೈತರ…

Translate »