Tag: Naganahalli

ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ
ಮೈಸೂರು

ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ

September 22, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ನಾಗನಹಳ್ಳಿ ಬಳಿಯ ಸ್ಯಾಟಲೈಟ್ ರೈಲ್ವೇ ಟರ್ಮಿನಲ್ ಯೋಜನೆ ಸಾಕಾರಗೊಳ್ಳುವ ಕಾಲ ಸಮೀಪಿಸುತ್ತಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಭೂಮಿ ಬಿಟ್ಟುಕೊಡುವ ಬಗ್ಗೆ ರೈತರ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ. ಇಂದು ನಾಗನಹಳ್ಳಿ ರೈಲು ನಿಲ್ದಾಣ ದಲ್ಲಿ ಸಭೆ ನಡೆಸಿ ಚರ್ಚಿಸಿದಾಗ, ತಮ್ಮ ಜಮೀನುಗಳಿಗೆ ಪ್ರಸಕ್ತ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿ ಗೊಬ್ಬರಿಗೆ ಅವರ…

ನಾಗನಹಳ್ಳಿಯಲ್ಲಿ ಹೊಸ ಸ್ಯಾಟ್‍ಲೈಟ್  ರೈಲ್ವೆ ಟರ್ಮಿನಲ್ ನವೆಂಬರ್ ವೇಳೆಗೆ ಸಿದ್ಧ
ಮೈಸೂರು

ನಾಗನಹಳ್ಳಿಯಲ್ಲಿ ಹೊಸ ಸ್ಯಾಟ್‍ಲೈಟ್  ರೈಲ್ವೆ ಟರ್ಮಿನಲ್ ನವೆಂಬರ್ ವೇಳೆಗೆ ಸಿದ್ಧ

September 13, 2018

ಮೈಸೂರು:  ಮೈಸೂರು ಸಮೀಪದ ನಾಗನಹಳ್ಳಿ ಬಳಿ (ಮೈಸೂರಿನಿಂದ 10 ಕಿ.ಮೀ.ದೂರ) 2018 -19ರಲ್ಲಿ 7.8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೊಸ ಸ್ಯಾಟ್‍ಲೈಟ್ ರೈಲ್ವೆ ಟರ್ಮಿ ನಲ್ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಕುರಿತ ವಿವರವಾದ ಯೋಜನೆ ವರದಿ (ಡಿಪಿಆರ್) ತಯಾರಾಗಿದೆ. ಯೋಜ ನೆಯು ಈ ವರ್ಷದ ನವೆಂಬರ್‍ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿನ ದಟ್ಟಣೆಯನ್ನು ನಿವಾರಿಸುವ ಉದ್ದೇಶ ದಿಂದ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಮಂಗಳವಾರ ಮೈಸೂರಿನ ವಿಭಾ ಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ…

Translate »