Tag: Rangabhoomi

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ
ಮಂಡ್ಯ

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ

July 31, 2018

ನಾಗಮಂಗಲ:  ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳ ಪರಿ ಹಾರಕ್ಕೆ ಉತ್ತರಗಳನ್ನು ನೀಡಲು ರಂಗಭೂಮಿ ಸಹಕಾರಿಯಾಗಲಿದೆ ಎಂದು ಹಿರಿಯ ನಟ ಮತ್ತು ರಂಗಕರ್ಮಿ ದೇವರಾಜ್ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಅರಿ ಯುವ ಶಕ್ತಿಯಿಲ್ಲ. ಆದರೆ ಕಾಲಕಾಲಕ್ಕೂ ಎಲ್ಲಾ ವರ್ಗದ ಜನರ ನೋವುಗಳನ್ನು ಎಲ್ಲರಿಗೂ ತಿಳಿಸಬಲ್ಲ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ನಾಟಕಗಳನ್ನು ಕೇವಲ ಮನರಂಜನಗೆ…

ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ
ಮೈಸೂರು

ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ

June 29, 2018

ಮೈಸೂರು : ರಂಗಭೂಮಿಯಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ವತಿಯಿಂದ ನಡೆದ ‘ಡಾ. ಸುಭದ್ರಮ್ಮ ಮನ್ಸೂರು ರಂಗಯಾನ’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟಿಸುತ್ತಾ ಹಾಡುಗಾರ್ತಿಯಾಗಿ ಬೆಳೆದ ಸುಭದ್ರಮ್ಮ ನವರ ಪರಿಚಯ ಸಮುದ್ರದ ಪರಿಚಯವಾದಂತೆ. ಸಂಗೀತ ಎಂಬುದು ಅವರ ಹುಟ್ಟಿನಿಂದ ಬಂದಿದ್ದು, ಸುಭದ್ರಮ್ಮರ ಆಗಮನ…

Translate »