Tag: Saraswathipuram

ಸರಸ್ವತಿಪುರಂನಲ್ಲಿ ಮೋಹನ್ ಭಂಡಾರ್  ವ್ಯಾಪಾರ ವಹಿವಾಟು ಮತ್ತೆ ಆರಂಭ
ಮೈಸೂರು

ಸರಸ್ವತಿಪುರಂನಲ್ಲಿ ಮೋಹನ್ ಭಂಡಾರ್  ವ್ಯಾಪಾರ ವಹಿವಾಟು ಮತ್ತೆ ಆರಂಭ

September 11, 2018

ಮೈಸೂರು: ಕಟ್ಟಡ ಮಾಲೀಕರು ಸಾಲ ಮರುಪಾವತಿ ಮಾಡದ ಹಿನ್ನೆಲೆ ಯಲ್ಲಿ ಮುಚ್ಚಲ್ಪಟ್ಟಿದ್ದ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್ ಮಳಿಗೆಯು ಹೈಕೋರ್ಟ್ ಆದೇಶ ಮೇರೆಗೆ ಮತ್ತೆ ಕಾರ್ಯಾರಂಭ ಮಾಡಿದೆ. ಮೈಸೂರಿನ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯ ಜಂಕ್ಷನ್‍ನಲ್ಲಿದ್ದ ವಾಣಿಜ್ಯ ಸಂಕೀರ್ಣಕ್ಕೆ ಇದೇ ಜು.4ರಂದು ಡೆಟ್ ರಿಕವರಿ ಟ್ರಿಬ್ಯೂ ನಲ್ (ಡಿಆರ್‍ಟಿ) ಆದೇಶದನ್ವಯ ಬ್ಯಾಂಕ್ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದರು. ಪರಿಣಾಮ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಮಳಿಗೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಪ್ರಮುಖ ವಾಣಿಜ್ಯ ಮಳಿಗೆಯಾದ ಮೋಹನ್ ಭಂಡಾರ್ ಸೂಪರ್…

ಆನಂದ ಪೂರ್ಣಿಮಾ  ಕಾರ್ಯಕ್ರಮ
ಮೈಸೂರು

ಆನಂದ ಪೂರ್ಣಿಮಾ ಕಾರ್ಯಕ್ರಮ

April 28, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಆನಂದಮಾರ್ಗ ಪ್ರಚಾರಕ ಸಂಘದಲ್ಲಿ ಏ.30ರಂದು ಆನಂದ ಮಾರ್ಗ ಸಂಸ್ಥಾಪಕರಾದ ಶ್ರೀ ಆನಂದ ಮೂರ್ತಿಯವರ 98ನೇ ಜಯಂತಿ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಅಖಂಡ ಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ರಾತ್ರಿ 8.15ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »