Tag: Sugar Factory

ಪಾವತಿಯಾಗದ ಕಬ್ಬಿನ ಬಾಕಿ ಹಣ, ತೀರದ ಗೋಳು
ಮಂಡ್ಯ

ಪಾವತಿಯಾಗದ ಕಬ್ಬಿನ ಬಾಕಿ ಹಣ, ತೀರದ ಗೋಳು

June 8, 2018

ಸಿಹಿ ಬೆಳೆಯುವ ರೈತರಿಗೆ ಕಹಿ ತಿನ್ನುವ ಪರಿಸ್ಥಿತಿ ನ್ಯಾಯಾಲಯದ ಆದೇಶ ಪಾಲಿಸದ ಕಾರ್ಖಾನ ಭಾರತೀನಗರ: ಕೃಷ್ಣರಾಜ ಸಾಗರ ಜಲಾಶಯ ನಿರ್ಮಿಸಿದಾಗ ಮಂಡ್ಯ ಜಿಲ್ಲೆಯ ರೈತರ ಬದುಕು ಹಸನಾಗುತ್ತದೆ. ಅನ್ನದಾತರು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬಂದು ಅವರ ಬದುಕು ಪ್ರಗತಿದಾಯಕ ವಾಗಬಹುದು ಎಂಬ ದೊಡ್ಡ ಮಟ್ಟದ ನಿರೀಕ್ಷೆ ಇಡಲಾಗಿತ್ತು. ಆದರೆ, ಪ್ರಸ್ತುತದ ದಿನಗಳಲ್ಲಿ ಅದು ಸುಳ್ಳಾಗಿದೆ. ನಾಡಿಗೆ ಸಿಹಿ ಹಂಚುವ ಅನ್ನದಾತ ಇಂದು ಕಹಿ ಉಣ್ಣುವ ಪರಿಸ್ಥಿತಿ ಯಲ್ಲಿದ್ದಾನೆ. ಹೌದು ವರ್ಷ ಪೂರ್ತಿ ಜಮೀನಿನಲ್ಲಿ ದುಡಿಯುವ ರೈತರಿಗೆ ಅವರ…

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ
ಮಂಡ್ಯ

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ

May 31, 2018

ಮಂಡ್ಯ: ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಜೂ.5 ರೊಳಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಪ್ಪದೇ ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗಳಲ್ಲಿ ಸಂಗ್ರಹ ವಾಗಿರುವ ಸಕ್ಕರೆಯನ್ನು ವಶಪಡಿಸಿ ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಪತ್ರಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಬಾರಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸ…

Translate »