ಮೈಸೂರು: ಮೈಸೂರಿನ ಬನ್ನಿಮಂಟಪದ ಜಿಲ್ಲಾ ಜವಾಹರ್ ಬಾಲಭವನ, ಶಿಶು ಆಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಬಾಲಭವನದ ಸಭಾಂಗಣದಲ್ಲಿ 15 ದಿನಗಳ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು. ಮೈಸೂರಿನ ಪ್ರಪ್ರಥಮ ಮಹಿಳಾ ಮಾತನಾಡುವ ಗೊಂಬೆ ಕಲಾ ವಿದೆ, ಬಿಗ್ಬಾಸ್ ಖ್ಯಾತಿಯ ಸುಮಾ ರಾಜ್ಕುಮಾರ್ ಅವರು ಶಿಬಿರದ ಮಕ್ಕ ಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿರುವ ಎಲ್ಲಾ ಮಕ್ಕಳು ಮುಂದೆ ದೊಡ್ಡ ಹುದ್ದೆ ಅಲಂಕರಿಸಿ, ಇತರರಿಗೆ ಆಟೋಗ್ರಾಫ್ ನೀಡುವಂತಾಗ ಬೇಕು ಎಂದು ಶುಭ ಹಾರೈಸಿದರು. ಮಹಿಳಾ ಮತ್ತು…
ಮೈಸೂರು
ಬೇಸಿಗೆ ಶಿಬಿರ
April 19, 2018ಮೈಸೂರು: ಮೈಸೂರಿನ ಸಿಎಸ್ಐ ಹಾಡ್ರ್ವಿಕ್ ಎಜುಕೇಷನಲ್ ವಿದ್ಯಾಸಂಸ್ಥೆ ಮತ್ತು ಅರೋರ ಎಜುಕೇಷನಲ್ ಟ್ರಸ್ಟ್ ಸಹಯೋಗದೊಂದಿಗೆ ಏ. 20 ರಿಂದ ಮೇ 20 ರವರೆಗೆ ಮಕ್ಕಳಿಗಾಗಿ ಒಂದು ತಿಂಗಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಪೇಯಿಂಟಿಂಗ್, ಸಂಗೀತ, ಕ್ಲೇವರ್ಕ್, ಯೋಗಾಸನ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗು ವುದು. ಮಾಹಿತಿಗೆ ಮೊ. 9449680130, 9886896300 ಸಂಪರ್ಕಿಸಬಹುದು.