Tag: Vishwa Hindu Parishad

ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್‍ಪಿ, ಭಜರಂಗದಳ ಪ್ರತಿಭಟನೆ
ಕೊಡಗು

ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್‍ಪಿ, ಭಜರಂಗದಳ ಪ್ರತಿಭಟನೆ

July 3, 2018

ಮಡಿಕೇರಿ: ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಆತನ ಪತ್ನಿ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸ ಬೇಕೆಂದು ಪ್ರತಿಭಟನಾಕಾರರು…

ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ
ಮೈಸೂರು

ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ

July 1, 2018

ಮೈಸೂರು: ಇತ್ತೀಚೆಗೆ ನಿಧನರಾದ ವಿಹೆಚ್‍ಪಿ ಮುಖಂಡರಾದ ಜಿ.ಮುರುಳಿಧರ್ ಅವರು ಸಂಘದ ಸಕ್ರಿಯ ಕಾರ್ಯಕರ್ತರಾಗಿ, ಹಲವು ವರ್ಷಗಳಿಂದ ಸಂಘದ ಬೆಳವಣಿಗೆಗೆ ಶ್ರಮಿಸಿದ್ದರು ಎಂದು ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್ ತಿಳಿಸಿದರು. ಜೆಎಲ್‍ಬಿ ರಸ್ತೆಯ ಮಾಧವ ಕೃಪಾ ಆವರಣದಲ್ಲಿ ವಿಹೆಚ್‍ಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ವಿಹೆಚ್‍ಪಿಯ ಪ್ರಾಂತ ಸಹ ಸೇವಾ ಪ್ರಮುಖ್ ಮುರುಳಿಧರ್ ಅವರ ಭಾವಚಿತ್ರಕ್ಕೆ ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್, ಆರ್‍ಎಸ್‍ಎಸ್ ಮುಖಂಡರಾದ ಡಾ.ವಾಮನ್ ರಾವ್ ಬಾಪಟ್, ಬಸವರಾಜ್ ಅವರು ಪುಷ್ಪಾರ್ಚನೆ…

ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ
ಮಂಡ್ಯ

ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ

June 27, 2018

ಮಳವಳ್ಳಿ; ಹಿಂದೂ ಧರ್ಮದ ಏಕತೆ ಮತ್ತು ಉಳಿವಿಗಾಗಿ ನಾವು ಜಾಗೃತರಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಬಸವರಾಜು ತಿಳಿಸಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಹಿಂದೂಗಳ ಮೇಲಾಗು ತ್ತಿರುವ ಅಕ್ರಮಣಗಳನ್ನು ತಡೆಗಟ್ಟುವುದು ಸೇರಿದಂತೆ ಧರ್ಮದ ಪಾವಿತ್ರ್ಯತೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಹಿಂದೂ ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿ. ಧರ್ಮವನ್ನು ಹೊಡೆಯುವ, ಹೀನಾಯ…

Translate »