ಮೈಸೂರು: ದಿನೆ ದಿನೆ ನಗರಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ, ವಾಯು ಮಾಲಿನ್ಯ ವಿಪರೀತವಾಗಿ ಶುದ್ಧ ಗಾಳಿಗೆ ಬರಗಾಲ ಬರುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಿ.ಶ.2030ರೊಳಗೆ ಎಲ್ಲ ಕಾರುಗಳು ವಿದ್ಯುಚ್ಛಕ್ತಿಯಿಂದ ಚಲಿಸಬೇಕು ಎಂಬ ಕಾನೂನನ್ನು ತಂದಿದೆ. ಆದರೆ ಈಗಿರುವ ವಿದ್ಯುತ್ ಕಾರುಗಳು ದುಬಾರಿ . ಮೈಸೂರಿನ ವಿದ್ಯಾವರ್ಧಕ ಇಂಜಿನೀರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಜೋಡಿಸಿ, ಒಂದು ಕಾರನ್ನು ಕೇವಲ ರೂ. 65,000/- ವೆಚ್ಚದಲ್ಲಿ ತಯಾರಿಸಿದ್ದಾರೆ. ಇದು 8ರಿಂದ 10…
ಮೈಸೂರು
ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ :ಕಡಿಮೆ ಬೆಲೆಯ ಸಿಎನ್ಸಿ ಕಟಿಂಗ್ ಯಂತ್ರ ಆವಿಷ್ಕಾರ
June 17, 2018ಮೈಸೂರು: ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ (ವಿವಿಸಿಇ) ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಸಾಧನೆ ಮೆರೆದಿದ್ದಾರೆ. ಬೆಂಗಳೂರಿನ ದಯಾನಂದಸಾಗರ ಕಾಲೇಜಿನಲ್ಲಿ ನಡೆದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಮೈಸೂರಿನ ವಿವಿಸಿಇ ವಿದ್ಯಾರ್ಥಿಗಳಾದ ಎಸ್ವಿ.ಗುಣರಾಮನ್, ಡಿ.ಸಂದೀಪ್, ವಿ.ಮನೀಶ್ ಭಂಡಾರಿ, ಬಿ.ಆರ್.ಸಂಜಯ್ ಆವಿಷ್ಕರಿಸಿದ ಅಗ್ಗದ ಸಿಎನ್ಸಿ ಲೇಸರ್ ಕಟಿಂಗ್ ಯಂತ್ರ ಪ್ರಥಮ ಬಹುಮಾನ ಪಡೆದುಕೊಂಡಿದೆ. ರಾಜ್ಯಮಟ್ಟದ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದವು. ಸಾಮಾನ್ಯವಾಗಿ ಮರ, ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಕತ್ತರಿಸುವ,…