Tag: Bharathi nagar

ಮನ್‍ಮುಲ್‍ನಿಂದ ಸಿಗುವ ಸೌಲಭ್ಯ ಸದ್ಬಳಕೆಗೆ ಕರೆ
ಮಂಡ್ಯ

ಮನ್‍ಮುಲ್‍ನಿಂದ ಸಿಗುವ ಸೌಲಭ್ಯ ಸದ್ಬಳಕೆಗೆ ಕರೆ

September 10, 2018

ಭಾರತೀನಗರ: ಮನ್‍ಮುಲ್ ನಿಂದ ಸಿಗುವ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು. ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ ಯಾಗಿದ್ದರೂ, ಕಳೆದ 15 ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಿದ್ದೇವೆ. ರೈತರು ಅಲ್ಪಮಟ್ಟಿಗೆ ನೆಮ್ಮದಿಯಿಂದ ಇದ್ದಾರೆ ಎಂದರೆ ಅದು ಪಶುಸಂಗೋಪನೆಯಿಂದ ಮಾತ್ರ ಎಂದರು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದ್ದು, ಇದರಿಂದ ರೈತರಿಗೂ…

ಸಂಬಳಕ್ಕಾಗಿ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ
ಮಂಡ್ಯ

ಸಂಬಳಕ್ಕಾಗಿ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ

August 7, 2018

ಭಾರತೀನಗರ: ಸಂಬಳ ನೀಡು ವಂತೆ ಆಗ್ರಹಿಸಿ ಟಾಸ್ಕ್ ವರ್ಕ್ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದರು. ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸಮಾವೇಶಗೊಂಡ ಸೌಡಿಗಳು, ಕಳೆದ 4 ತಿಂಗಳಿಂದ ಸಂಬಳದ ಜೊತೆಗೆ ಕಳೆದ 1 ವರ್ಷದಿಂದ ಬರಬೇಕಾಗಿರುವ ಉಳಿಕೆ ಸಂಬಳ ನೀಡಿಲ್ಲ ಎಂದು ಆರೋಪಿಸಿ ನೀರಾವರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಬಳ ಸಿಗದ ಹಿನ್ನೆಲೆಯಲ್ಲಿ ಮಕ್ಕ ಳನ್ನು ಶಾಲಾ-ಕಾಲೇಜಿಗೆ ಸೇರಿಸುವುದು ಸೇರಿದಂತೆ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿದೆ. ಸಂಬಳವಿಲ್ಲದೇ ನಾವು ಕೆಲಸ…

ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ
ಮಂಡ್ಯ

ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ

July 15, 2018

ಭಾರತೀನಗರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನು ವಾರುಗಳನ್ನು ಶನಿವಾರ ಕೆ.ಎಂ.ದೊಡ್ಡಿ ಪೊಲೀಸರು ರಕ್ಷಿಸಿ, ಇಬ್ಬರನ್ನು ಬಂಧಿಸಿದ್ದಾರೆ.ಹೊಳೆನರಸೀಪುರದ ಮೂಲದ ಚಾಲಕ ಸಯ್ಯದ್ ರಿಜ್ವ್ವಾನ್(25), ಕ್ಲೀನರ್ ನೂರ್ ಅಹಮದ್ (52) ಬಂಧಿತ ಆರೋಪಿಗಳು. ವಿವರ: ಶನಿವಾರ ಮುಂಜಾನೆ ಹೊಳೆ ನರಸೀಪುರದಿಂದ ಟೆಂಪೋದಲ್ಲಿ ಅಕ್ರಮ ವಾಗಿ 20 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಪ್ರಾಣಿದಯಾ ಸಂಘದವರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದ ಪ್ರಾಣಿದಯಾ ಸಂಘದ ಜೋಶಾಹಿ ತಂಡ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ…

Translate »