ಮೈಸೂರು,ಏ.17(ಆರ್ಕೆ)-ಕೊರೊನಾ ವೈರಸ್ ಹಾವಳಿಯಿಂದಾಗಿ ಲಾಕ್ಡೌನ್ ನಿರ್ಬಂಧ ಹೇರಿರುವುದರಿಂದ ಎಲ್ಲಾ ವಹಿವಾಟು ಸ್ಥಗಿತಗೊಂಡಿದ್ದು, ಇದೇ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ಕಳ್ಳತನವನ್ನೇ ಕಸುಬು ಮಾಡಿಕೊಂಡಂತೆ ಕಂಡುಬರುತ್ತಿದೆ. ಇದಕ್ಕೆ ಗುರುವಾರ ರಾತ್ರಿ ಮೈಸೂರು ನಗರದ ವಿವಿಧೆಡೆ ಹಾಲಿನ ಬೂತ್ ಹಾಗೂ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನಗಳೇ ನಿದರ್ಶನ. ಲಾಕ್ಡೌನ್ ನಿರ್ಬಂಧದಿಂದ ವಾಣಿಜ್ಯ ವಹಿವಾಟು ಸ್ತಬ್ಧಗೊಂಡಿದೆ. ಅಲ್ಲದೆ ಹಗಲಲ್ಲೇ ಜನ ಹಾಗೂ ವಾಹನ ಸಂಚಾರ ವಿರಳಾತಿವಿರಳ. ಇನ್ನು ರಾತ್ರಿ ವೇಳೆ ಯಂತೂ ಒಂದು ನರಪಿಳ್ಳೆಯೂ ರಸ್ತೆಯಲ್ಲಿರಲು ಸಾಧ್ಯವಿಲ್ಲ. ಇದೇ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಖದೀಮರು,…
ಸಾರ್ವಜನಿಕರೇ ಎಚ್ಚರ…! ಕಿಟಕಿ ಬಳಿ ಏನೂ ಇಡಬೇಡಿ!!
November 10, 2018ಮೈಸೂರು: ಸಾರ್ವಜನಿಕರೇ ಎಚ್ಚರ, ಮನೆಯ ಕಿಟಕಿ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ. ತೆರೆದ ಕಿಟಕಿಗಳಲ್ಲಿ ಕೊಂಡಿ ಬಳಸಿ ನಗದು, ಚಿನ್ನಾಭರಣಗಳನ್ನು ಕಳವು ಮಾಡುವ ತಂಡ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಾಗಿಲು ತೆರೆದಿದ್ದ ಕಿಟಕಿ ಮೂಲಕ ಕೊಂಡಿ ಅಳ ವಡಿಸಿದ ಪ್ಲಾಸ್ಟಿಕ್ ಪೈಪ್ ತೂರಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪ `ಸಿ’ ಲೇಔಟ್ನಲ್ಲಿ ನ. 6ರ ರಾತ್ರಿ ನಡೆದಿದೆ. ಬನ್ನಿಮಂಟಪ `ಸಿ’ ಲೇಔಟ್, 4ನೇ ಮೇನ್,…
ಮನೆಗಳ್ಳರ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ
June 26, 2018ಮೈಸೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿ, ಬಂಧಿತ ರಿಂದ 81 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ಮೇಟಗಳ್ಳಿಯ ಅಂಬೇಡ್ಕರ್ ಜ್ಞಾನ ಲೋಕದ ನಿವಾಸಿ ರವಿ ಅಲಿಯಾಸ್ ಬಾಂಡ್ ಅಲಿಯಾಸ್ ಬಾಂಡ್ ರವಿ, ಬಿಎಂಶ್ರೀ ನಗರದ ಗೋಪಿನಾಥ್ ಅಲಿ ಯಾಸ್ ಗೋಪಿ(28) ಬಂಧಿತರು. ಜೂ.24 ರಂದು ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿ ಕಳವು ಮಾಡಿದ್ದ ವಸ್ತು ಗಳನ್ನು ಇವರಿಬ್ಬರು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ…