Tag: Chiklihole Dam

ಚಿಕ್ಲಿಹೊಳೆ ಬಳಿ ಹುಲಿ ದಾಳಿಗೆ ಹಸು ಬಲಿ
ಕೊಡಗು

ಚಿಕ್ಲಿಹೊಳೆ ಬಳಿ ಹುಲಿ ದಾಳಿಗೆ ಹಸು ಬಲಿ

July 3, 2018

ಹುಲಿರಾಯನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಕುಶಾಲನಗರ:  ಸಮೀಪದ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಅರಣ್ಯದಂಚಿನಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂಡು ಹಾಕಿರುವ ಘಟನೆ ನಡೆದಿದೆ. ತಳೂರು ಗ್ರಾಮದ ರೈತ ನಾಗರಾಜು ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದ್ದು, ಇದರಿಂದ ರೈತನ ಕುಟುಂಬಕ್ಕೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈಚೆಗೆ ಹುಲಿ ಕಾಟ ತೀವ್ರಗೊಂಡಿದ್ದು, ಮೊನ್ನೆ ಹಗಲಿನಲ್ಲಿಯೇ ಚಿಕ್ಲಿಹೊಳೆ ಕೆಳಭಾಗದ ಅರಣ್ಯದಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಹಸುವಿನ…

ಚಿಕ್ಲಿಹೊಳೆ ಜಲಾಶಯ ಭರ್ತಿ
ಕೊಡಗು

ಚಿಕ್ಲಿಹೊಳೆ ಜಲಾಶಯ ಭರ್ತಿ

July 2, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಒಳಪಡುವ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಜಲಾಶಯದ ಮೇಲಿಂದ ಹೊರಸೂಸುವ ಹೆಚ್ಚುವರಿ ನೀರನ್ನು ನೋಡಲು ಮನಮೋಹಕವಾಗಿದೆ. ಈ ದೃಶ್ಯವನ್ನು ನೋಡಲು ಇದೀಗ ಪ್ರವಾಸಿಗರ ದಂಡು ಚಿಕ್ಲಿಹೊಳೆ ಜಲಾಶಯದತ್ತಾ ಪ್ರಯಾಣಿಸುತ್ತಿದೆ. ಇತ್ತ ಜಲಾಶಯ ಭರ್ತಿಯಾದರೆ ಅತ್ತ ಈ ವ್ಯಾಪ್ತಿಯ ರೈತರು ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜಲಾಶಯ ಭರ್ತಿಯಾದರೂ ನಾಲೆಯೊಳ ಗಿರುವ ಕಾಡನ್ನು ಕಡಿಯದಿರುವುದಕ್ಕೆ ಅಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷವು ಇದೇ ರೀತಿ ಮಾಡಿ ಬೆಸಿಗೆಯಲ್ಲಿ ಕಾಮಗಾರಿ ಮಾಡುವುದು ಬಿಟ್ಟು…

ಚಿಕ್ಲಿಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವಂತೆ ರೈತರ ಒತ್ತಾಯ
ಕೊಡಗು

ಚಿಕ್ಲಿಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವಂತೆ ರೈತರ ಒತ್ತಾಯ

June 23, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದಿಂದ ಎಡದಂಡೆ,ಬಲದಂಡೆಯ ನಾಲೆಗಳಿಗೆ ನೀರು ಹರಿಸುವಂತೆ ಅಲ್ಲಿನ ಅಚ್ಚುಕಟ್ಟುದಾರರು ಒತ್ತಾಯಿಸಿದ್ದಾರೆ. ಗದ್ದೆಗಳಲ್ಲಿ ಭತ್ತದ ಸಸಿಮಡಿ ತಯಾರಿಸಲು ಸಮಯವಾಗಿದ್ದು ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತಿದೆ. ಈ ನೀರನ್ನು ನಾಲೆಗೆ ಬಿಟ್ಟು, ರೈತರ ಜಮೀನುಗಳಿಗೆ ಹರಿಯುವಂತೆ ಮಾಡಬೇಕಾಗಿ ಈ ವಿಭಾಗದ ರೈತರು ಒತ್ತಾಯಿಸಿ ದ್ದಾರೆ. ಅಲ್ಲದೆ ಜೂನ್ ತಿಂಗಳು ಮುಗಿಯಲು ಬಂದರೂ ನಾಲೆಯೊ ಳಗಿನ ಗಿಡಗಂಟಿ ಗಳನ್ನು ಇಲಾಖಾ ವತಿಯಿಂದ ನಡೆಸದಿರುವುದಕ್ಕೆ ಇಲಾಖಾಧಿಕಾರಿಗಳಿಗೂ ಮತ್ತು ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ…

Translate »