Tag: DC Thammanna

ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 
ಮಂಡ್ಯ

ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 

June 19, 2018

ಶ್ರೀರಂಗಪಟ್ಟಣ:  ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಆಯೋಜಿಸಿದ್ದ ಧಾರವಾಡ ಇಂಡಿಯನ್ ವರ್ಚುಯಲ್ ಫಾರ್ ಪೀಸ್ & ಎಜುಕೇಷನ್ ಸಂಸ್ಥೆ, ಭಾರತ ಸರ್ಕಾರ ದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದ ಶ್ರೀಗಳಿಗೆ ಗುರುವಂದನಾ ಸಮಾರಂಭ ಹಾಗೂ ಗಣ್ಯರಿಗೆ ಗೌರವ, 11ನೇ ಸಮೃದ್ಧ ಜೀವನ ಶಿಬಿರ ಮತ್ತು ಶ್ರೀ ತ್ರಿನೇತ್ರ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗಿಕ್ ಸೈನ್ಸ್ & ರಿಸರ್ಚ್ ಸೆಂಟರ್‍ನ ಸಮಾ ರೋಪ…

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಮಂಡ್ಯ

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

June 17, 2018

ಭಾರತೀನಗರ:  ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮದ್ದೂರು ಪಟ್ಟಣದಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಕಾವೇರಿ ನೀರಾವರಿ ನಿಗಮದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ರಾಜ್ಯ ಸಚಿವನಾಗಿರುವುದರಿಂದ ಕ್ಷೇತ್ರದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಪಟ್ಟಣದಲ್ಲಿ ಕಾಲ್ ಸೆಂಟರ್ ತೆರೆಯಲಿದ್ದು, ಈ ಕೇಂದ್ರ ಬೆಳಗ್ಗೆ 8 ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯ ನಿರ್ವಹಿಸಲಿದೆ. ಇಲ್ಲಿಗೆ ದೂರು ನೀಡಿದರೆ ಶೀಘ್ರವಾಗಿ ಅದನ್ನು ಬಗೆಹರಿಸಲು…

ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ಯೋಜನೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ
ಮಂಡ್ಯ

ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ಯೋಜನೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ

June 16, 2018

ಮದ್ದೂರು: ತಾಲೂಕಿನ ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ರೂ.ಗಳ ಯೋಜನೆಯೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿ, ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ತಾಂತ್ರಿಕ ಒಪ್ಪಿಗೆ ದೊರಕಿದೆ. ಸಚಿವ ಸಂಪುಟದ ಒಪ್ಪಿಗೆ ದೊರಕುತ್ತಿದ್ದಂತೆ ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು. ಜಿಲ್ಲೆಯ ಜನತೆ 7 ತಾಲೂಕುಗಳಲ್ಲೂ ಜೆಡಿಎಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಈ ಋಣ ತೀರಿಸಲು ಜಿಲ್ಲೆಯ ಪ್ರತಿಷ್ಠಿತ…

1 2
Translate »