Tag: Gambling

ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: ಐವರ ಬಂಧನ
ಮೈಸೂರು

ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: ಐವರ ಬಂಧನ

December 13, 2018

ಮೈಸೂರು:  ಮೈಸೂರಿನ ಉದಯಗಿರಿಯಲ್ಲಿ ಆರೋಗ್ಯ ಕೇಂದ್ರದ ಸಮೀಪ ಹಾಡಹಗಲೇ ಜೂಜಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ ಸುಮಾರು 22,550 ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕ್ಯಾತ ಮಾರನಹಳ್ಳಿ ನಿವಾಸಿಗಳಾದ ಮಹದೇವ (59), ಗೋವಿಂದರಾಜು(53), ಮಾದಪ್ಪ (59), ಶಿವಸ್ವಾಮಿ (60) ಹಾಗೂ ಗಾಯತ್ರಿಪುರಂನ ಅಬ್ದುಲ್ಲಾ ಬಂಧಿತರು. ಉದಯಗಿರಿ ಟೆಂಟ್ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಖಾಲಿ ಜಾಗದಲ್ಲಿ ಬುಧವಾರ ಹಾಡಹಗಲೇ ಜೂಜಾಟದಲ್ಲಿ ತೊಡಗಿದ್ದರು. ಮಾಹಿತಿ ತಿಳಿದ ಸಿಸಿಬಿ ಹಾಗೂ ಉದಯಗಿರಿ ಠಾಣೆ ಪೊಲೀಸರು ಜಂಟಿ ಕಾರ್ಯಾ…

ಜೂಜಾಟ: 10 ಮಂದಿ ಬಂಧನ
ಮೈಸೂರು

ಜೂಜಾಟ: 10 ಮಂದಿ ಬಂಧನ

July 22, 2018

ಮೈಸೂರು: ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 10 ಮಂದಿ ಯನ್ನು ಬಂಧಿಸಿ, 12.580 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹಿನಕಲ್ ನಿವಾಸಿಗಳಾದ ಮಹೇಶ್ ಬಿನ್ ಶಂಕರಪ್ಪ(26), ಮನು ಬಿನ್ ಶ್ರೀನಿ ವಾಸ(23), ರಾಮು ಬಿನ್ ಬಸವ ರಾಜು (30), ಹೇಮಂತ್ ಬಿನ್ ಸ್ವಾಮಿ (19), ಸೋಮನಾಯಕ ಬಿನ್ ಚಂದ್ರ ನಾಯಕ (24), ಟಿ.ಮಹೇಶ ಬಿನ್ ತಿಮ್ಮ ನಾಯಕ (23), ಕಿರಣ್ ಬಿನ್ ಗೋವಿಂದ ನಾಯಕ(22), ದೇವ ಬಿನ್ ಶಿವಲಿಂಗ (23), ರಾಕೇಶ್ ಬಿನ್ ಸ್ವಾಮಿ…

ಜೂಜುಕೋರರ ಬಂಧನ: 22,300ರೂ. ನಗದು ವಶ
ಹಾಸನ

ಜೂಜುಕೋರರ ಬಂಧನ: 22,300ರೂ. ನಗದು ವಶ

July 13, 2018

ಹಾಸನ: ತಾಲೂಕಿನ ಬಿಟ್ಟ ಗೌಡನಹಳ್ಳಿಯ ಎಚ್‍ಪಿ ಪೆಟ್ರೋಲ್ ಬಂಕ್ ಹಿಂಭಾಗದ ಜಿಲ್ಲಾ ಅಂಗವಿಕಲರ ಚೇತನ ಕ್ಲಬ್‍ನಲ್ಲಿ ಜೂಜಾಡುತ್ತಿದ್ದ 18 ಮಂದಿ ಯನ್ನು ಪೊಲೀಸರು ಬಂಧಿಸಿ, 22,300ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಷ್ಣುವರ್ಧನ ಬಿನ್ ವೆಂಕಟ ರಮಾನುಜಯ್ಯ (35), ಸ್ವಾಮಿ ಬಿನ್ ದೇವರಾಜೇಗೌಡ (33), ಜಯರಾಂ ಬಿನ್ ರಾಮೇಗೌಡ (36), ಪರ್ವೀಜ್ ಬಿನ್ ಬಾಬಾಸಾಬ್ (41), ಆಲೂರು ಶಿವಣ್ಣ ಬಿನ್ ರಂಗಸ್ವಾಮಿ (32), ಹರೀಶ್ ಬಿನ್ ಪದ್ಮರಾಜ್ (36), ಮಧು ಬಿನ್ ಮಂಜೇಗೌಡ (31), ರಾಜು ಬಿನ್ ಅಮರ್ ಶೇಖರ್…

ಜೂಜಾಟ: 6 ಮಂದಿ ಬಂಧನ 4 ಲಕ್ಷ ನಗದು, 12 ದ್ವಿಚಕ್ರ ವಾಹನ ವಶ
ಮೈಸೂರು

ಜೂಜಾಟ: 6 ಮಂದಿ ಬಂಧನ 4 ಲಕ್ಷ ನಗದು, 12 ದ್ವಿಚಕ್ರ ವಾಹನ ವಶ

June 16, 2018

ಮೈಸೂರು: ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಗುಪ್ತಚರ ವಿಭಾಗದ ಪೊಲೀಸರು, ಪಣಕ್ಕಿಟ್ಟಿದ್ದ ಸುಮಾರು 4 ಲಕ್ಷ ರೂ. ಹಣ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಯಲಚನಹಳ್ಳಿ ಬಳಿಯಿರುವ ಕರ್ನಾಟಕ ಗೃಹಮಂಡಳಿಗೆ ಸೇರಿದ ಖಾಲಿ ಜಾಗದಲ್ಲಿ ಗುರುವಾರ ರಾತ್ರಿ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಸುತ್ತಮುತ್ತಲ ಗ್ರಾಮದವರಾದ ಕುಮಾರ್, ನಾಗರಾಜು, ಮಹೇಶ್, ಎನ್.ಕುಮಾರ್, ಆನಂದ ಹಾಗೂ ಬೋರ ಅಲಿಯಾಸ್ ಮನು ಅವರನ್ನು…

ಜೂಜಾಡುತ್ತಿದ್ದ 14 ಆರೋಪಿಗಳ ಬಂಧನ.
ಹಾಸನ

ಜೂಜಾಡುತ್ತಿದ್ದ 14 ಆರೋಪಿಗಳ ಬಂಧನ.

May 4, 2018

ಹಾಸನ: ಜೂಜಾಡುತ್ತಿದ್ದ ಹದಿನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಹಾಸನದ ಬೂವನಹಳ್ಳಿ ಸ್ವಾಮಿ(43), ಆದರ್ಶನಗರದ ಸುರೇಶ್(35), ಕುವೆಂಪು ನಗರದ ಶರತ್‍ಕುಮಾರ್(24), ಮಡೆನೂರು ಪದ್ಮರಾಜ್(39), ಆಡುವಳ್ಳಿ ಮಂಜು (32), ಗುಡ್ಡೇಹಳ್ಳಿ ಕೊಪ್ಪಲು ಗೋಪಾಲ (40), ಸಂತೇಪೇಟೆ ಶ್ರೀಕಾಂತ್(25), ವಲ್ಲಬಾಯಿ ರಸ್ತೆಯ ಸೈಯಾದ್ ಮೀರ್ (46), ಸಿಂಗೇನಹಳ್ಳಿಕೊಪ್ಪಲು ರಘು (33), ಬಸಟಿಕೊಪ್ಪಲು ರಘು(29), ಸತ್ಯಮಂಗಲ ರಮೇಶ್(40), ಶ್ರೀನಗರದ ಕುಮಾರ(34), ದೇವಿನಗರದ ಜಯರಾಂ (35) ಹಾಗೂ ಪೆನ್‍ಷನ್ ಮೊಹಲ್ಲಾದ ರಮೇಶ್(37) ಬಂಧಿತ ಆರೋಪಿಗಳು. ಮೇ 2ರಂದು…

Translate »