Tag: Kodagu Rains

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ
ಕೊಡಗು

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ

June 11, 2018

ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಗಾಳಿ, ಮಳೆಯ ಆರ್ಭಟ ಮುಂದುವರೆದಿದೆ. ಭಾಗಮಂಡಲದ ತ್ರಿವೇಣ ಸಂಗಮದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ನೀರು ರಸ್ತೆಯನ್ನು ಆವರಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಜಿಲ್ಲೆಯಾದ್ಯಂತ ಹೆÉಚ್ಚಿದ್ದು, ಕಾವೇರಿಯ ಉಗಮಸ್ಥಾನ ವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗು ತ್ತಿದೆ. ಭಾಗಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಕಾವೇರಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ…

ಮರ ಬಿದ್ದು ಡಿಸಿ ಬಂಗಲೆಗೆ ಹಾನಿ
ಕೊಡಗು

ಮರ ಬಿದ್ದು ಡಿಸಿ ಬಂಗಲೆಗೆ ಹಾನಿ

June 11, 2018

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಬಂಗಲೆ ಮೇಲೆ ಮರ ಬಿದ್ದಿದ್ದು, ಬಂಗಲೆಗೆ ಹಾನಿ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಬಂಗಲೇ ಆವರಣದಲ್ಲಿದ್ದ ಮರ ಮುರಿದು ಬಿದ್ದ ಪರಿಣಾಮ ಕಾವಲು ಸಿಬ್ಬಂದಿ ಕೊಠಡಿ ಸಂಪೂರ್ಣ ಧ್ವಂಸಗೊಂಡಿದೆ. ಕಾವಲುಗಾರ ಕೊಠಡಿಯಲ್ಲಿ ಇಲ್ಲದ ಸಂದರ್ಭ ಮರ ಬಿದ್ದಿದ್ದರಿಂದ ಪ್ರಾಣಹಾನಿ ತಪ್ಪಿದ್ದು, ಜಿಲ್ಲಾಧಿಕಾರಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಸಿ ಬಂಗಲೆ ಸಮೀಪ ಒಟ್ಟು 4 ಮರಗಳು ಉರುಳಿ ಬಿದ್ದಿದ್ದು, ಮಾಹಿತಿ ಅರಿತ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ…

ಕೊಡಗಿನಾದ್ಯಂತ ವರುಣನ ಆರ್ಭಟ
ಕೊಡಗು

ಕೊಡಗಿನಾದ್ಯಂತ ವರುಣನ ಆರ್ಭಟ

June 10, 2018

ಜಿಲ್ಲೆಯಲ್ಲಿ ತೀವ್ರಗೊಂಡ ಮುಂಗಾರು ಧರೆಗುರುಳಿದ ಮರ, ವಿದ್ಯುತ್ ಕಂಬ ಮನೆ ಗೋಡೆ ಕುಸಿತ ಮಡಿಕೇರಿ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರ ಸ್ವರೂಪ ಪಡೆ ದಿದ್ದು, ಉತ್ತಮ ವರ್ಷಧಾರೆಯಾಗುತ್ತಿದೆ. ಮಡಿಕೇರಿ ನಗರದ ವಿವಿಧ ಬಡಾವಣೆ ಗಳಲ್ಲಿ ಬರೆ ಕುಸಿತದ ಘಟನೆಗಳು ನಡೆದಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿ ಕೆಸರು ತುಂಬಿದ ಹಾದಿ ಯಲ್ಲಿ ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಗುಡ್ಡಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಮಳೆ ಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಳಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ…

ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ
ಕೊಡಗು

ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ

May 31, 2018

ಮಡಿಕೇರಿ: ಮುಂಗಾರು ಪ್ರವೇಶದಿಂದ ಕರಾವಳಿ ಮುಳುಗಿದ ಬೆನ್ನಲ್ಲೆ ಕರುನಾಡ ಕಾಶ್ಮೀರ ಮಡಿಕೇರಿ ಯಲ್ಲೂ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಗೊಂಡಿದ್ದಾರೆ. ಮನೆಯೊಂದರ ಭಾರೀ ತಡೆಗೋಡೆ ಕುಸಿದು ಬಿದ್ದಿದ್ದರೆ, ಮತ್ತೊಂದು ಮನೆಯ ಗೋಡೆಗೆ ಹಾನಿಯಾಗಿದೆ. ಸುಬ್ರಹ್ಮಣ್ಯ ನಗರದ ನಿವಾಸಿ ಪರಮೇಶ್ವರಪ್ಪ ಎಂಬುವರ ಮನೆಯ ಮುಂಭಾಗದ ತಡೆಗೋಡೆ ರಾತ್ರಿ 1.30ರ ಸಮಯದಲ್ಲಿ ಕುಸಿದ ಬಿದ್ದಿದೆ. ಪರಿ ಣಾಮ ತಡೆಗೋಡೆಯ ಮುಂಭಾಗದ ಮನೆ ಯೊಂದರ, ಕಾಂಪೌಂಡ್‍ಗೆ ಹಾನಿಯಾಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಪುಟಾಣ ನಗರ…

1 3 4 5
Translate »