Tag: Mysuru City Court

ಮದುವೆಯಾಗುವುದಾಗಿ ನಂಬಿಸಿ ಯುವತಿ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ
ಮೈಸೂರು

ಮದುವೆಯಾಗುವುದಾಗಿ ನಂಬಿಸಿ ಯುವತಿ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ

June 12, 2018

ಮೈಸೂರು: ಮದುವೆಯಾವುಗುದಾಗಿ ನಂಬಿಸಿ ಗುಂಡ್ಲುಪೇಟೆಯಿಂದ ಕರೆತಂದು ನಂಜನಗೂಡು ಬಳಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು 50,000 ರೂ. ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ ರಂಗನಾಥಪುರ ನಿವಾಸಿಗಳಾದ ಸ್ವಾಮಿ ಮತ್ತು ಶಂಕರ, ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಪಾಲಾದ ಹತ್ಯೆ ಆರೋಪಿಗಳು.ಸ್ವಾಮಿ, ರಂಗನಾಥಪುರದ ಪುಟ್ಟಮ್ಮಣ ಎಂಬುವರನ್ನು ಪ್ರೀತಿಸುವ ನಾಟಕವಾಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಗುಣ, ನಡವಳಿಕೆ ತಿಳಿದಿದ್ದ ಆಕೆಯ ತಾಯಿ ಮತ್ತು ಅಣ್ಣ ಅದಕ್ಕೆ…

ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ
ಮೈಸೂರು

ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ

May 27, 2018

ಮೈಸೂರು:  ಇಬ್ಬರು ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ್ ಅವರು ತೀರ್ಪು ನೀಡಿದ್ದಾರೆ. ನಂಜನಗೂಡು ತಾಲೂಕು ಕೆಂಪಿಸಿದ್ದನಹುಂಡಿ ಗ್ರಾಮದವರಾದ ಕೆ.ಜೆ.ಉಮೇಶ್ (19) ಮತ್ತು ಕೆ.ಜೆ.ನಾಗೇಶ್ (24) ಶಿಕ್ಷೆಗೆ ಗುರಿಯಾದವರಾಗಿದ್ದು, ಉಮೇಶ್‍ಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಮತ್ತು ನಾಗೇಶ್‍ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ವಿವರ: ಶಿಕ್ಷೆಗೊಳಗಾದ ಸಹೋದರರು…

ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಮೈಸೂರು

ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

April 26, 2018

ಮೈಸೂರು: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಮೈಸೂರಿನ ಅರಮನೆ ಭದ್ರತಾ ವಿಭಾಗದ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಕಾನ್‍ಸ್ಟೇಬಲ್ ಕೆಂದಪ್ಪ ಹಾಗೂ ಹೆಡ್‍ಕಾನ್ಸ್‍ಟೇಬಲ್ ನಾಗರಾಜು ಹಲ್ಲೆ ಆರೋಪ ಎದುರಿಸುತ್ತಿರುವ ಸಿಬ್ಬಂದಿ. 2014ರಂದು ಆರ್‍ಟಿಐ ಕಾರ್ಯಕರ್ತ ರಾಜೇಶ್ ಎಂಬುವರು ಅರಮನೆ ಭದ್ರತಾ ವಿಭಾಗದ ಕಚೇರಿಗೆ ಹೋಗಿದ್ದ ವೇಳೆ ಈ ಇಬ್ಬರು ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಪ್ರಕ ರಣ ದಾಖಲಿಸಿಕೊಂಡಿದ್ದರಾದರೂ, ನಂತರ…

1 2
Translate »