Tag: Mysuru Mithra Impact

ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ
ಮೈಸೂರು

ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ

July 21, 2018

ಮೈಸೂರು:  `ಮೈಸೂರು ಮಿತ್ರ’ನ ಆಶಯ ಫಲಪ್ರದವಾಗಿದ್ದು, ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ನಗರಪಾಲಿಕೆ ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರನ್ನು ದುರ್ವಾಸನೆ ಕಿರಿಕಿರಿಯಿಂದ ಪಾರು ಮಾಡಿದೆ. ಅಗ್ರಹಾರದಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಯ ಬಳಿ ಕೊಳೆತ ತರಕಾರಿಗಳು, ಬಾಳೆ ಎಲೆಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿ ಮುಕ್ತವಾಗಿ ಎಲ್ಲರನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಚರಂಡಿಯಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಮಳೆ ಬಂತೆಂದರೆ ದುರ್ವಾಸನೆ ಬೀರುತ್ತಿತ್ತು. ಈ ಕುರಿತು `ಮೈಸೂರು ಮಿತ್ರ’…

`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ
ಮೈಸೂರು

`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ

July 1, 2018

100 ಮಂಚಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ: ಅಧೀಕ್ಷಕಿ ಡಾ.ರಾಧಾಮಣ ಮೈಸೂರು: ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಮಂಚಗಳ ಕೊರತೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆಸ್ಪತ್ರೆಗೆ ಸದ್ಯಕ್ಕೆ 25 ಮಂಚಗಳು ಬಂದಿದ್ದು, ಅವುಗಳನ್ನು ಆಸ್ಪತ್ರೆಯಲ್ಲಿ ಜಾಗ ಇರುವ ಕಡೆಗಳಲ್ಲಿ ಹಾಕಲಾಗಿದೆ. ಆಸ್ಪತ್ರೆಯಲ್ಲಿ ಮಂಚಗಳ ಕೊರತೆಯಿಂದಾಗಿ ನೆಲದ ಮೇಲೆ ಬೆಡ್‍ಗಳನ್ನು ಹಾಕಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳನ್ನು ಮಲಗಿಸಲಾಗಿದ್ದ ಬಗ್ಗೆ ಇತ್ತೀಚೆಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಪತ್ರಿಕೆ ವರದಿ ನೋಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಆಸ್ಪತ್ರೆಗೆ ದಿಢೀರ್…

ಕೈ ಕೊಟ್ಟಿದ್ದ ಸರ್ವರ್ ಸರಿಯಾಯ್ತು: ಅರ್ಜಿ ವಿಲೇವಾರಿ ಆರಂಭವಾಯ್ತು
ಮೈಸೂರು

ಕೈ ಕೊಟ್ಟಿದ್ದ ಸರ್ವರ್ ಸರಿಯಾಯ್ತು: ಅರ್ಜಿ ವಿಲೇವಾರಿ ಆರಂಭವಾಯ್ತು

June 30, 2018

‘ಮೈಸೂರು ಮಿತ್ರ’ ವರದಿ ಫಲಶೃತಿ ಮೈಸೂರು: ಮೈಸೂರಿನ ಮಿನಿ ವಿಧಾನಸೌಧದಲ್ಲಿರುವ ನಾಡಕಚೇರಿಯಲ್ಲಿ ಕಳೆದ 20 ದಿನಗಳಿಂದ ಕೈಕೊಟ್ಟಿದ್ದ ಸರ್ವರ್ ಸರಿಯಾಯ್ತು. ಸೇವೆ ಆರಂಭವಾಯ್ತು. ಜೂ.28ರ `ಮೈಸೂರು ಮಿತ್ರ’ ‘ಸರ್ವರ್ ವೈಫಲ್ಯ: ವಿವಿಧ ಫಲಾನುಭವಿಗಳ ಪರದಾಟ’ ವರದಿ ಮಾಡಿತ್ತು. ಕೊನೆಗೂ ಎಚ್ಚೆತ್ತ ಅಧಿಕಾರಿಗಳು, ಶುಕ್ರವಾರ ಸರ್ವರ್ ಸರಿಪಡಿಸಿ ಸ್ಥಗಿತಗೊಂಡಿದ್ದ ಸೇವೆ ಪುನರಾರಂಭಿಸಿದ್ದಾರೆ. ಮಿನಿ ವಿಧಾನಸೌಧದ ಕಚೇರಿಯಲ್ಲಿರುವ ನಾಡಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ನಾಡಕಚೇರಿಯಲ್ಲಿ ಜೂ.8ರಿಂದ ಸರ್ವರ್ ಕೈಕೊಟ್ಟಿತ್ತು. ಇದರಿಂದ ವಂಶವೃಕ್ಷ, ಗೇಣಿ ಪತ್ರ, ಜಾತಿ ಪ್ರಮಾಣ ಪತ್ರ,…

Translate »