Tag: Vijayanagar 2nd Stage

ಬಾಯಲ್ಲಿ ಮಾತ್ರ ಸುಂದರ ನಗರ, ಕಂಡಕಂಡಲ್ಲಿ ತಲೆಯೆತ್ತುತ್ತಿರುವ ಗೂಡಂಗಡಿ, ಬೀದಿಬದಿ ವ್ಯಾಪಾರ
ಮೈಸೂರು

ಬಾಯಲ್ಲಿ ಮಾತ್ರ ಸುಂದರ ನಗರ, ಕಂಡಕಂಡಲ್ಲಿ ತಲೆಯೆತ್ತುತ್ತಿರುವ ಗೂಡಂಗಡಿ, ಬೀದಿಬದಿ ವ್ಯಾಪಾರ

November 4, 2018

ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಕೃಷ್ಣ ದೇವರಾಯ ವೃತ್ತ ಬೀದಿಬದಿ ವ್ಯಾಪಾರಿ ತಾಣವಾಗಿರುವುದು ವಿಷಾದನೀಯ. ಸುಂದರ ನಗರಿ ಮೈಸೂರಿನಲ್ಲಿ ಫುಟ್‍ಪಾತ್‍ಗಳೇ ಪ್ರಮುಖ ವ್ಯಾಪಾರಿ ಸ್ಥಳ. ಅದೆಷ್ಟು ಬಾರಿ ಫುಟ್‍ಪಾತ್ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ನಗರಪಾಲಿಕೆಯಲ್ಲೂ ಲೆಕ್ಕವಿಲ್ಲ?. ಆದರೂ ಫುಟ್‍ಪಾತ್‍ಗಳು ಪಾದಚಾರಿಗಳಿಗೆ ಮುಕ್ತವಾಗಿಲ್ಲ. ಹಾಗೆಯೇ ಬೀದಿ ಬದಿ ವ್ಯಾಪಾರವನ್ನೇ ಜೀವನಕ್ಕೆ ನೆಚ್ಚಿಕೊಂಡಿ ರುವ ಬಡ ವ್ಯಾಪಾರಿಗಳಿಗೂ ಸೂಕ್ತ ನೆಲೆ ಸಿಕ್ಕಿಲ್ಲ. ಆದ್ದರಿಂದ ಒಂದೆಡೆ ತೆರವಾದರೆ ಮತ್ತೊಂದೆಡೆ ಗೂಡಂಗಡಿಗಳು, ತಳ್ಳುಗಾಡಿ ಗಳು ಕಾಣಿಸಿಕೊಳ್ಳುತ್ತಿವೆ. ಇದೊಂದು ಮುಗಿಯದ ಕತೆ-ವ್ಯಥೆಯಂತಾಗಿದೆ. ಇದೀಗ…

ಭಾರೀ ಪೊಲೀಸ್ ಬಂದೋಬಸ್ತ್‍ನಲ್ಲಿ ಖಾಸಗಿ ಆಸ್ತಿಯಲ್ಲಿ ತಲೆಯೆತ್ತಿದ್ದ ತಾತ್ಕಾಲಿಕ ಶೆಡ್‍ಗಳ ತೆರವು
ಮೈಸೂರು

ಭಾರೀ ಪೊಲೀಸ್ ಬಂದೋಬಸ್ತ್‍ನಲ್ಲಿ ಖಾಸಗಿ ಆಸ್ತಿಯಲ್ಲಿ ತಲೆಯೆತ್ತಿದ್ದ ತಾತ್ಕಾಲಿಕ ಶೆಡ್‍ಗಳ ತೆರವು

November 3, 2018

ಮೈಸೂರು:ನ್ಯಾಯಾಲಯದ ಆದೇಶದಂತೆ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಖಾಸಗಿ ಭೂಮಿಯಲ್ಲಿ ತಲೆಯೆತ್ತಿದ್ದ ತಾತ್ಕಾಲಿಕ ಶೆಡ್ ಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ನ್ಯಾಯಾಲಯ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು. ಇಲ್ಲಿನ ವಾಟರ್ ಟ್ಯಾಂಕ್ ಸಮೀಪದ ದೊಡ್ಡ ತಮ್ಮಯ್ಯ ವೃತ್ತದ ಬಳಿಯ ಖಾಲಿ ನಿವೇಶನದಲ್ಲಿ ಶೆಡ್ ಮಾದರಿಯಲ್ಲಿ ನಿರ್ಮಿಸಿದ್ದ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು. ಸದರಿ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿ ದಂತೆ 2011ರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಪುಟ್ಟಲಕ್ಷ್ಮಿ ಹಾಗೂ ಕುಂಬಾರಕೊಪ್ಪಲಿನ ದೇವಣ್ಣ ಈ ಇಬ್ಬರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ…

ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ
ಮೈಸೂರು

ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ

September 6, 2018

ಮೈಸೂರು: ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ 27.27 ಕೋಟಿ ರೂ. ವೆಚ್ಚದ ನಾಲ್ಕು ಭಾರೀ ಜಲ ಸಂಗ್ರಹಾಗಾರಗಳ ಕಾಮಗಾರಿ ಪ್ರಗತಿಯಲ್ಲಿದ್ದು, 2018ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಜಲ ಸಂಗ್ರಹಾಗಾರಕ್ಕೆ ಶಾಸಕ ಎಲ್.ನಾಗೇಂದ್ರರೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಒಟ್ಟು 27.27 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಶೆ.60ರಷ್ಟು ಕೆಲಸ ಪೂರ್ಣಗೊಂಡಿದ್ದು, ಈ…

Translate »