Tag: Pandavapura

ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ
ಮಂಡ್ಯ

ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ

April 25, 2018

ಪಾಂಡವಪುರ: ಗವಿರಂಗಪ್ಪನ ಮೇಲಾಣೆ ನಾನು ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ತೊಣ್ಣೂರು ಕೆರೆಯಿಂದ ವಡ್ಡರ ಹಳ್ಳಿ ಗ್ರಾಮಕ್ಕೆ ನೀರು ಹರಿಸುವ ಯೋಜನೆ ಮತ್ತು ವಡ್ಡರಹಳ್ಳಿ ಮೇಲ್ಭಾಗದಲ್ಲಿ ಕೆರೆ ಕಟ್ಟಿಸುವ ಯೋಜನೆ ರೂಪಿಸಿದ್ದೆ. ಆದರೆ ನನ್ನ ನಂತರ ಬಂದ ಶಾಸಕರು ಇದಕ್ಕೆ ಅಡ್ಡಗಾಲು ಹಾಕಿದರು. ಇದು ನಿಮಗೆ ಗೊತ್ತಿರುವ ವಿಚಾರವಾಗಿದ್ದು, ಎಂದಿಗೂ ನಾನು ನೀತಿಗೆಟ್ಟ ರಾಜಕಾರಣ ಮಾಡಿಲ್ಲ ಧೈರ್ಯವಾಗಿ ನನ್ನನ್ನು ಗೆಲ್ಲಿಸಿ,…

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ
ಮಂಡ್ಯ

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ

April 24, 2018

ಪಾಂಡವಪುರ: ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಬೆಳೆದ ಕೆಲ ಸ್ವಾರ್ಥಿಗಳು ಇಂದು ಅವರ ಕೈ ಕಡಿಯುವ ನಿಟ್ಟಿನಲ್ಲಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕುತಂತ್ರ ನಡೆಸಿದ್ದಾರೆ. ಆದರೆ ಈ ಧರ್ಮ ಯುದ್ಧದಲ್ಲಿ ಪುಟ್ಟರಾಜುನನ್ನು ಉಳಿಸಿಕೊಳ್ಳುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬಾವುಕರಾಗಿ ನುಡಿದರು. ಪಟ್ಟಣದ ತಮ್ಮ ನಿವಾಸದ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನನ್ನ ತಂದೆ ಸಣ್ಣತಮ್ಮೇಗೌಡರು ದೈಹಿಕವಾಗಿ ಜನ್ಮ ನೀಡಿದರೆ ಹೆಚ್.ಡಿ.ದೇವೇಗೌಡರು ನನ್ನನ್ನು ಒಬ್ಬ…

1 2 3 4
Translate »