ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಡಾ. ಮುತ್ತುಕುಮಾರ್ ಭರವಸೆ ಮೈಸೂರು ಕೈಗಾರಿಕಾ ಸಂಘದಿಂದ ಅಭಿನಂದನೆ ಕೈಗಾರಿಕಾ ವಲಯದಲ್ಲಿ ವಸತಿ ಸಮುಚ್ಛಯ ನಿರ್ಮಾಣ ತಡೆಗೆ ಮನವಿ ಮೈಸೂರು: ಕೇಂದ್ರ ಸರ್ಕಾರ, ಭಾರತೀಯ ಕೈಗಾರಿಕೆಗಳ ಒಕ್ಕೂ ಟಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಮೈಸೂರಿನಲ್ಲಿ ಕೌಶಲ್ಯಾಭಿ ವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವು ದಾಗಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್ ಭರವಸೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಗುರುವಾರ…
ಉತ್ತಮ ಕೆಲಸ ಮಾಡಿದರೆ ಜನ ಮರೆಯಲ್ಲ ಅಧಿಕಾರಿಗಳಿಗೆ ಮಾಜಿ ಶಾಸಕ ವಾಸು ಕಿವಿಮಾತು
June 12, 2018ಮೈಸೂರು: ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದರೆ ನಿವೃತ್ತಿ ನಂತರವೂ ಜನರು ನಿಮ್ಮನ್ನು ಮರೆಯುವುದಿಲ್ಲ ಎಂದು ಮಾಜಿ ಶಾಸಕ ವಾಸು ಅವರು ಇಂದಿಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತಗೌಡ ನೇತೃತ್ವದಲ್ಲಿ ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ದೇವರಾಜ ಮೊಹಲ್ಲ ನಾಗರಿಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಇಂಜಿನಿಯರ್ ಎ.ಎಂ.ಮಂಜುನಾಥ್ ದಂಪತಿಗೆ ಅಭಿನಂದಿಸಿದ ನಂತರ ಅವರು ಮಾತನಾಡುತ್ತಿದ್ದರು. ತಾವು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಜೆಎಲ್ಬಿ ರಸ್ತೆ, ಬುಲೆವಾರ್ಡ್…
9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ
June 10, 2018ಮೈಸೂರು: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿ ಯಿಂದ 9 ಮಂದಿಗೆ ‘ನಂದಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಕ್ರೀಡಾ ಪ್ರೋತ್ಸಹಕ್ಕಾಗಿ ತಿ.ನರಸೀಪುರ ತಾಲೂಕು ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್ ಸಹಶಿಕ್ಷಕ ಕೆ.ಮಂಜುನಾಥ, ಕ್ರೀಡಾ ವರದಿಗಾರಿಕೆಗಾಗಿ ಕೆ.ನಾಗರತ್ನಾ ಬಾಯಿ, ಕ್ರೀಡಾ ಫೆÇೀಟೋಗ್ರಫಿಗಾಗಿ ಕೆ.ಎಚ್.ಚಂದ್ರು, ಹಾಗೂ 2017-18ನೇ ಸಾಲಿನ ಅತ್ಯುತ್ತಮ ಅಥ್ಲೆಟ್ಗಳಾದ ಡಬ್ಲ್ಯೂ.ಆರ್.ಹರ್ಷಿತಾ (ಮಹಿಳಾ ವಿಭಾಗ) ಸಿ.ಜೆ.ಚೇತನ್ (ಪುರು ಷರ ವಿಭಾಗ), ಎಂ.ಆರ್.ಧನುಷಾ (ಜೂನಿ ಯರ್ ಮಹಿಳಾ ವಿಭಾಗ), ಎಸ್.ಎಲ್. ಸಹನಾ (18…
ಸೋತಿದ್ದರೂ ರಾಜಕೀಯದಿಂದ ನಿವೃತ್ತನಾಗಲ್ಲ: ವಾಸು
May 27, 2018ಮೈಸೂರು: ಪಕ್ಷದ ಕೆಲವರು ಮಾಡಿದ ಷಡ್ಯಂತರ ಸೇರಿದಂತೆ ಹಲವು ಕಾರಣದಿಂದ ನನಗೆ ಸೋಲುಂಟಾಗಿದೆ. ಚುನಾವಣೆಯಲ್ಲಿ ಸೋಲನನುಭವಿಸಿದ ಮಾತ್ರಕ್ಕೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡು ಸಮಾಜ ಸೇವೆ ಮುಂದುವರೆಸುತ್ತೇನೆ ಎಂದು ಚಾಮರಾಜ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ವಾಸು ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿz್ದÉೀನೆ. ಹಿಂದೆಯೂ ಹಲವು ಬಾರಿ ಸೋತಿz್ದÉೀನೆ. ಆದರೂ ನಿರಂತರವಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಐದು…