Tag: AIISH

ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ
ಮೈಸೂರು

ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ

March 28, 2020

ಮೈಸೂರು, ಮಾರ್ಚ್.28.(ಕರ್ನಾಟಕ ಸರ್ಕಾರ):  ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಲ್ಲಿ ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಲಾಗಿದ್ದು, ಈ 21 ದಿನಗಳಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸಲು ಪೋಷಕರು ಸಹಕರಿಸಬೇಕೆಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಅವರು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ವಿಶೇಷ ಮಕ್ಕಳ ಹಾರೈಕೆಯನ್ನು ಪೋಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು. ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಿರುವ ಹಿನ್ನೆಲೆಯಲ್ಲಿ…

ಆಯಿಷ್‍ನಲ್ಲಿ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಆರಂಭ
ಮೈಸೂರು

ಆಯಿಷ್‍ನಲ್ಲಿ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಆರಂಭ

January 28, 2020

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಎಲೆಕ್ಟ್ರಾನಿಕ್ಸ್ ವಿಭಾಗದ ವತಿ ಯಿಂದ 5 ದಿನಗಳ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಏರ್ಪಡಿಸಿದ್ದು, ಶ್ರವಣ ಸಾಧನ ಬಳಸುವ ವಿಶೇಷಚೇತನರು ಇದರ ಸದುಪ ಯೋಗ ಪಡೆದುಕೊಳ್ಳಬಹುದು. ಸೋಮವಾರ ಶಿಬಿರಕ್ಕೆ ಚಾಲನೆ ನೀಡ ಲಾಗಿದ್ದು, ಜ.31ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಈ ಶಿಬಿರ ನಡೆಯಲಿದೆ. ಶ್ರವಣ ಸಾಧನಾ ಉತ್ಪನ್ನದ ಕಂಪನಿಗಳು ಆಯಿಷ್‍ನ ಎಲೆಕ್ಟ್ರಾನಿಕ್ಸ್ ವಿಭಾಗದ ಆವ ರಣದಲ್ಲಿ ತಮ್ಮ ಮಳಿಗೆ ತೆರೆದಿದ್ದು, ಈ ಎಲ್ಲಾ…

ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ
ಮೈಸೂರು

ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ

May 4, 2019

ಮೈಸೂರು: ಹಿಮಾಚಲ ಪ್ರದೇಶದ ಸೊಲಾನ್‍ನಲ್ಲಿ ಇತ್ತೀಚೆಗೆ ನಡೆದ 86ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್)ಯ ಇಬ್ಬರು ಸಿಬ್ಬಂದಿ ಪಾಲ್ಗೊಂಡಿದ್ದರು. ದೆಹಲಿಯ ರಾಜ್ ಭಾಷಾ ಸಂಸ್ಥಾನ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಪರವಾಗಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಮತ್ತು ಪ್ರಚಾರ ಮತ್ತು ಮಾಹಿತಿ ಅಧಿಕಾರಿ ಎ.ಆರ್.ಕೀರ್ತಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಅವರು ‘ಸಂಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ…

ಆಯಿಷ್‍ನಲ್ಲಿ ಐದು ದಿನಗಳ ಉಚಿತ ಶ್ರವಣೋಪಕರಣಗಳ ರಿಪೇರಿ ಶಿಬಿರ ಆರಂಭ
ಮೈಸೂರು

ಆಯಿಷ್‍ನಲ್ಲಿ ಐದು ದಿನಗಳ ಉಚಿತ ಶ್ರವಣೋಪಕರಣಗಳ ರಿಪೇರಿ ಶಿಬಿರ ಆರಂಭ

November 27, 2018

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್)ಯಲ್ಲಿ ಐದು ದಿನಗಳ ಕಾಲ ಉಚಿತ ಶ್ರವಣ ಉಪಕರಣಗಳ ರಿಪೇರಿ ಶಿಬಿರ ಇಂದಿನಿಂದ ಆರಂಭವಾಯಿತು. ಸಂಸ್ಥೆಯ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಏರ್ಪಡಿಸಿರುವ ಶಿಬಿರವನ್ನು ಮೈಸೂರಿನ ಸಾಯಿರಂಗ ವಿದ್ಯಾಸಂಸ್ಥೆಯ ಮಕ್ಕಳಿಗೆ ಶ್ರವಣೋಪಕರಣಗಳನ್ನು ವಿತರಿಸುವ ಮೂಲಕ ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ನಿರ್ದೇಶಕರು, ಶ್ರವಣ ದೋಷ ಉಳ್ಳ ಮಕ್ಕಳು, ಯುವ ಕರು, ಮಧ್ಯಮ ವಯಸ್ಸಿನವರು ಹಾಗೂ ಹಿರಿಯ ನಾಗರಿಕರಿಗೆ ಸಂಸ್ಥೆಯಲ್ಲಿ ತಪಾಸಣೆ, ಚಿಕಿತ್ಸೆ ಹಾಗೂ ಶ್ರವಣ…

ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ
ಮೈಸೂರು

ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ

August 10, 2018

ಮೈಸೂರು: ಅಂಗವಿಕಲರಿಗೆ ವೈದ್ಯಕೀಯ ಸೇವೆ ಜೊತೆಗೆ ಸಂವಹನದ ಮೂಲಕ ಪೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಎಸ್.ವಿ.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯ ಆವರಣದ ನಾಲೆಡ್ಜ್ ಪಾರ್ಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಸ್ಥೆಯ 53ನೇ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಅಂಗವಿಕಲರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಹೆಚ್ಚು ಅನುಕೂಲ ಮಾಡಲು ಸರ್ಕಾರ ಚಿಂತಿಸುತ್ತಿದೆ. ಅಂಗವಿಕಲರಿಗೆ ವೈದ್ಯಕೀಯ ಸೇವೆ…

Translate »